Monday, May 4, 2026
Monday, May 4, 2026

Sports News ಖೇಲೋ ಇಂಡಿಯಾ ಅಥ್ಲೆಟಿಕ್ಸ್ ನಲ್ಲಿ ತೀರ್ಥಹಳ್ಳಿಯ ಟಿ‌.ಡಿ.ಸೂರ್ಯನಿಗೆ ಬೆಳ್ಳಿಪದಕ

Date:

Sports News ದೆಹಲಿಯ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ದಿನಾಂಕ 10 ರಿಂದ 17 ರ ವರೆಗೆ ನಡೆಯುತ್ತಿರುವ ಖೇಲೋ ಇಂಡಿಯಾ ಪ್ಯಾರಾ ಅಥ್ಲೇಟಿಕ್ಸ್ ಗೇಮ್ ನಲ್ಲಿ ಇಂದು ತೀರ್ಥಹಳ್ಳಿ ತಾಲ್ಲೂಕು ಶೇಡ್ಗಾರ್ ಪಂಚಾಯಿತಿ ವ್ಯಾಪ್ತಿಯ ತಗಡವಳ್ಳಿ ಶ್ರೀಮತಿ ಜಯಮ್ಮನವರ ಮೊಮ್ಮಗ ಶ್ರೀಮತಿ ರೇಷ್ಮಾ ಶ್ರೀ ಟಿ. ಎಸ್.ದಯಾನಂದ ಇವರ ಪುತ್ರ ಶ್ರೀ ಟಿ ಡಿ.ಸೂರ್ಯ ಇಂದು ಶಾಟ್ ಫುಟ್ (ಗುಂಡು ) ಎಸೆತ ದಲ್ಲಿ (8.58 ಮೀ ) ಬೆಳ್ಳಿಪದಕ ಗಳಿಸಿ. ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.

Sports News ಇವನಿಗೆ ತರಬೇತುದಾರರಾಗಿದ್ದ 1990 ರ ಏಷ್ಯಾಡ್ ಶಾಟ್ ಫುಟ್ ಕಂಚಿನ ಪದಕ, ವಿಜೇತ ಹಾಗೂ ಯುರೋಪಿಯನ್ ಚಾಂಪಿಯನ್ ಶ್ರೀ ಎಸ್.ಡಿ. ಈಶನ್ ಇವರಿಗೂ ಹಾರ್ಧಿಕ ಅಭಿನಂದನೆಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...