Thursday, June 18, 2026
Thursday, June 18, 2026

Sports News ಖೇಲೋ ಇಂಡಿಯಾ ಅಥ್ಲೆಟಿಕ್ಸ್ ನಲ್ಲಿ ತೀರ್ಥಹಳ್ಳಿಯ ಟಿ‌.ಡಿ.ಸೂರ್ಯನಿಗೆ ಬೆಳ್ಳಿಪದಕ

Date:

Sports News ದೆಹಲಿಯ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ದಿನಾಂಕ 10 ರಿಂದ 17 ರ ವರೆಗೆ ನಡೆಯುತ್ತಿರುವ ಖೇಲೋ ಇಂಡಿಯಾ ಪ್ಯಾರಾ ಅಥ್ಲೇಟಿಕ್ಸ್ ಗೇಮ್ ನಲ್ಲಿ ಇಂದು ತೀರ್ಥಹಳ್ಳಿ ತಾಲ್ಲೂಕು ಶೇಡ್ಗಾರ್ ಪಂಚಾಯಿತಿ ವ್ಯಾಪ್ತಿಯ ತಗಡವಳ್ಳಿ ಶ್ರೀಮತಿ ಜಯಮ್ಮನವರ ಮೊಮ್ಮಗ ಶ್ರೀಮತಿ ರೇಷ್ಮಾ ಶ್ರೀ ಟಿ. ಎಸ್.ದಯಾನಂದ ಇವರ ಪುತ್ರ ಶ್ರೀ ಟಿ ಡಿ.ಸೂರ್ಯ ಇಂದು ಶಾಟ್ ಫುಟ್ (ಗುಂಡು ) ಎಸೆತ ದಲ್ಲಿ (8.58 ಮೀ ) ಬೆಳ್ಳಿಪದಕ ಗಳಿಸಿ. ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.

Sports News ಇವನಿಗೆ ತರಬೇತುದಾರರಾಗಿದ್ದ 1990 ರ ಏಷ್ಯಾಡ್ ಶಾಟ್ ಫುಟ್ ಕಂಚಿನ ಪದಕ, ವಿಜೇತ ಹಾಗೂ ಯುರೋಪಿಯನ್ ಚಾಂಪಿಯನ್ ಶ್ರೀ ಎಸ್.ಡಿ. ಈಶನ್ ಇವರಿಗೂ ಹಾರ್ಧಿಕ ಅಭಿನಂದನೆಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...