Wednesday, September 16, 2026
Wednesday, September 16, 2026

Sports News ಖೇಲೋ ಇಂಡಿಯಾ ಅಥ್ಲೆಟಿಕ್ಸ್ ನಲ್ಲಿ ತೀರ್ಥಹಳ್ಳಿಯ ಟಿ‌.ಡಿ.ಸೂರ್ಯನಿಗೆ ಬೆಳ್ಳಿಪದಕ

Date:

Sports News ದೆಹಲಿಯ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ದಿನಾಂಕ 10 ರಿಂದ 17 ರ ವರೆಗೆ ನಡೆಯುತ್ತಿರುವ ಖೇಲೋ ಇಂಡಿಯಾ ಪ್ಯಾರಾ ಅಥ್ಲೇಟಿಕ್ಸ್ ಗೇಮ್ ನಲ್ಲಿ ಇಂದು ತೀರ್ಥಹಳ್ಳಿ ತಾಲ್ಲೂಕು ಶೇಡ್ಗಾರ್ ಪಂಚಾಯಿತಿ ವ್ಯಾಪ್ತಿಯ ತಗಡವಳ್ಳಿ ಶ್ರೀಮತಿ ಜಯಮ್ಮನವರ ಮೊಮ್ಮಗ ಶ್ರೀಮತಿ ರೇಷ್ಮಾ ಶ್ರೀ ಟಿ. ಎಸ್.ದಯಾನಂದ ಇವರ ಪುತ್ರ ಶ್ರೀ ಟಿ ಡಿ.ಸೂರ್ಯ ಇಂದು ಶಾಟ್ ಫುಟ್ (ಗುಂಡು ) ಎಸೆತ ದಲ್ಲಿ (8.58 ಮೀ ) ಬೆಳ್ಳಿಪದಕ ಗಳಿಸಿ. ರಾಜ್ಯಕ್ಕೆ ಕೀರ್ತಿ ತಂದಿದ್ದಾನೆ.

Sports News ಇವನಿಗೆ ತರಬೇತುದಾರರಾಗಿದ್ದ 1990 ರ ಏಷ್ಯಾಡ್ ಶಾಟ್ ಫುಟ್ ಕಂಚಿನ ಪದಕ, ವಿಜೇತ ಹಾಗೂ ಯುರೋಪಿಯನ್ ಚಾಂಪಿಯನ್ ಶ್ರೀ ಎಸ್.ಡಿ. ಈಶನ್ ಇವರಿಗೂ ಹಾರ್ಧಿಕ ಅಭಿನಂದನೆಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...