Wednesday, July 8, 2026
Wednesday, July 8, 2026

Sagara Kannada Sahitya Parishad ಸಾಗರದಲ್ಲಿ ನಾಲ್ಕು ಪುಸ್ತಗಳ ಲೋಕಾರ್ಪಣೆ

Date:

Sagara Kannada Sahitya Parishad ಸಾಗರದ ಕನ್ನಡ ಸಾಹಿತ್ಯ ಪರಿಷತ್ತು ಡಿಸೆಂಬರ್ 13 ರಂದು ಸಂಜೆ ಗುರುಭವನದಲ್ಲಿ ಡಾ. ಸ್ಟ್ಯಾನಿ ಲೋಪೀಸ್ ಅವರು ಬರೆದ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಿತ್ತು.

ಗುರುಭವನದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿದರು.

Sagara Kannada Sahitya Parishad ಹಿರಿಯ ಸಾಹಿತಿಗಳಾದ ಡಾ. ನಾ. ಡಿಸೋಜ, ವಂದಗದ್ದೆ ಗಣೇಶ್, ವಿ.ಟಿ. ಸ್ವಾಮಿ, ಡಾ. ಸರ್ಫ್ರಾರಾಜ್ ಚಂದ್ರಗುತ್ತಿ, ಸಿಸ್ಟರ್ ಕೊಳಂದೈ ತೆರೇಸಾ, ತಿರುಮಲ ಮಾವಿನಕುಳಿ, ಜಗನ್ನಾಥ ಅವರು ವೇದಿಕೆಯಲ್ಲಿದ್ದರು.

ಕವನ ಸಂಕಲನ, ಕಥೆ, ಕಾದಂಬರಿ, ವ್ಯಕ್ತಿ ಚಿತ್ರ ನಾಲ್ಕು ಪ್ರಕಾರದ ಕೃತಿಗಳು ಒಮ್ಮೆಲೆ ಹೊರಬಂದಿದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಸಾಮಾಜಿಕ ಸೇವೆಗಳು ಮನುಷ್ಯನ ಬದುಕನ್ನ ಸಾರ್ಥಕಗೊಳಿಸುತ್ತವೆ : ಬಿ.ವೈ.ರಾಘವೇಂದ್ರ

B.Y. Raghavendra ‘ಸೇವೆಯೇ ಸಾರ್ಥಕ ಸ್ನೇಹವೇ ಅಮರ’ ಎಂದು ಸಂಸದ ಬಿ.ವೈ....

Sri Sonda Swarnavalli Mahasansthan 2026 ರ ಭಗವದ್ಗೀತಾ ಅಭಿಯಾನ: ವಿಜಯನಗರದಲ್ಲಿ ಆಯೋಜನೆ, ಸ್ವರ್ಣವಲ್ಲಿಶ್ರೀಗಳಿಂದ ಸಭೆ

Sri Sonda Swarnavalli Mahasansthan ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ...

S.N. Channabasappa ಶಿವಮೊಗ್ಗ ನ್ಯೂ ಮಂಡ್ಲಿಯಲ್ಲಿ ಮಳೆಗೆ ಮನೆ ಕುಸಿತ.: ಶಾಸಕ ಚನ್ನಬಸಪ್ಪ ಪರಿಶೀಲನೆ

S.N. Channabasappa ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ...