Tuesday, November 18, 2025
Tuesday, November 18, 2025

Sagara Kannada Sahitya Parishad ಸಾಗರದಲ್ಲಿ ನಾಲ್ಕು ಪುಸ್ತಗಳ ಲೋಕಾರ್ಪಣೆ

Date:

Sagara Kannada Sahitya Parishad ಸಾಗರದ ಕನ್ನಡ ಸಾಹಿತ್ಯ ಪರಿಷತ್ತು ಡಿಸೆಂಬರ್ 13 ರಂದು ಸಂಜೆ ಗುರುಭವನದಲ್ಲಿ ಡಾ. ಸ್ಟ್ಯಾನಿ ಲೋಪೀಸ್ ಅವರು ಬರೆದ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಏರ್ಪಡಿಸಿತ್ತು.

ಗುರುಭವನದಲ್ಲಿ ನಡೆದ ಸಮಾರಂಭವನ್ನು ಉದ್ಘಾಟಿಸಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿದರು.

Sagara Kannada Sahitya Parishad ಹಿರಿಯ ಸಾಹಿತಿಗಳಾದ ಡಾ. ನಾ. ಡಿಸೋಜ, ವಂದಗದ್ದೆ ಗಣೇಶ್, ವಿ.ಟಿ. ಸ್ವಾಮಿ, ಡಾ. ಸರ್ಫ್ರಾರಾಜ್ ಚಂದ್ರಗುತ್ತಿ, ಸಿಸ್ಟರ್ ಕೊಳಂದೈ ತೆರೇಸಾ, ತಿರುಮಲ ಮಾವಿನಕುಳಿ, ಜಗನ್ನಾಥ ಅವರು ವೇದಿಕೆಯಲ್ಲಿದ್ದರು.

ಕವನ ಸಂಕಲನ, ಕಥೆ, ಕಾದಂಬರಿ, ವ್ಯಕ್ತಿ ಚಿತ್ರ ನಾಲ್ಕು ಪ್ರಕಾರದ ಕೃತಿಗಳು ಒಮ್ಮೆಲೆ ಹೊರಬಂದಿದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kuvempu University ಕುವೆಂಪು ವಿವಿಯಲ್ಲಿ” ಭಗವದ್ಗೀತೆ ಮತ್ತು ಅಪರಾಧ ನಿಯಂತ್ರಣ” ವಿಚಾರ ಸಂಕಿರಣ

Kuvempu University ಶ್ರೀ ಭಗವದ್ಗೀತಾ ಅಭಿಯಾನ 2025ರ ಅಂಗವಾಗಿ ನ.18ರಂದು...

Agricultural University ರೈತರಿಗೆ ಕೃಷಿಯಿಂದ ಆದಾಯ ಹೆಚ್ಚಬೇಕು.ಕೃಷಿಯಲ್ಲಿ ಆಂದೋಲನವಾಗಬೇಕು- ಸಚಿವ ಎನ್.ಚಲುವರಾಯ ಸ್ವಾಮಿ

Agricultural University ಸರ್ಕಾರದ ವಿವಿಧ ಕಾರ್ಯಕ್ರಮಗಳು, ಯೋಜನೆಗಳು, ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನೆ,ಹೊಸ...

ಮಾಹಿತಿ ಹಕ್ಕು ಕೋರಿ ಬರುವ ಅರ್ಜಿಗಳಿಗೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡಿ- ಆಯುಕ್ತ ರುದ್ರಣ್ಣ ಹರ್ತಿಕೋಟೆ

ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಮಾಹಿತಿ ಕೋರಿ ಬರುವ ಅರ್ಜಿಗಳಿಗೆ ನಿಗಧಿತ...