Thursday, June 18, 2026
Thursday, June 18, 2026

Klive Suddi Saalu ಸುದ್ದಿ ಸಾಲು

Date:

Klive Suddi Saalu 1.ಪ್ರಸ್ತುತ ಸಿಲ್ಕ್ಯಾರ ಸುರಂಗ ಕುಸಿತ ಒಂದು‌ ಮುನ್ನೆಚ್ಚರಿಕೆ ಗಂಟೆ ಬಾರಿಸಿದೆ. ಇನ್ನು ಮುಂದೆ ದೇಶದಲ್ಲಿನ ಸುರಂಗ ದುರಂತ ತಡೆಯಲು ಒಂದು ಪ್ರತ್ಯೇಕ ಸುರಕ್ಷಾ ಏಜೆನ್ಸಿ ಸ್ಥಾಪಿಸುವ ಚಿಂತನೆಯನ್ನ ಸರ್ಕಾರ ಮಾಡಿದೆ.

  1. ಮುಂದಿನ ವರ್ಷ ಭಾರತೀಯನೊಬ್ಬನಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸಲು ನಾಸಾ ಸಿದ್ಧ
  2. ಐವತ್ತು ವರ್ಷದ ಮಹಿಳೆಯನ್ನ ಕೊಂದ ಹುಲಿರಾಯ ಈಗ ಅರಣ್ಯ ಸಿಬ್ಬಂದಿಯ ಬೋನಿಗೆ ಸಿಕ್ಕಿದ್ದಾನೆ. ಮೈಸೂರು ಸನಿಹದ ಕೂರ್ಗಳ್ಳಿಗೆ ಹುಲಿಯನ್ನ ಸಾಗಿಸಲಾಗಿದೆ.
  3. ಮಂಗಳೂರಿನಲ್ಲಿ ಸಾಕು ನಾಯಿ ಹೊಂದಲು ನಗರ ಪಾಲಿಕೆಯಿಂದ ಲೈಸನ್ಸ್ ಮತ್ತು ನೆರೆಹೊರೆಯವರಿಂದ ಆಕ್ಷೇಪಣಾ ರಹಿತ ಪತ್ರ ಕಡ್ಡಾಯ.
  4. ಹೆಣ್ಣು ಭ್ರೂಣ ಹತ್ಯೆ ಪ್ರಕರಣ ನಡೆದ ನಂತರಭ್ರೂಣ ಪತ್ತೆ ಕೇಂದ್ರಗಳ‌ ಸಂಪೂರ್ಣ ಮಾಹಿತಿ ಒದಗಿಸಲು ಮೈಸೂರು‌ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು.
  5. ಭಾರತ & ಆಸ್ಟ್ರೇಲಿಯ ಟಿ 20 ಕ್ರಿಕೆಟ್ ಪಂದ್ಯ ಕುತೂಹಲ ಹುಟ್ಟಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಎರಡನ್ನು ಗೆದ್ದ ಭಾರತ ಗುವಾಹಟಿಯಲ್ಲಿ‌ ನಡೆದ ಮೂರನೇ ಪಂದ್ಯದಲ್ಲಿ ಪರಾಭವ ಹೊಂದಿದೆ
    ಸ್ಕೋರ್:
    ಭಾರತ 222-3(20)
    ಆಸ್ಟ್ರೇಲಿಯಾ
    225-5.(20)
    ರಾಯ್ ಪುರದಲ್ಲಿ
    Klive Suddi Saalu ನಾಲ್ಕನೇ ಟಿ-20 ಪಂದ್ಯ ನಡೆಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...