Thursday, December 18, 2025
Thursday, December 18, 2025

Klive Suddi Saalu ಸುದ್ದಿ ಸಾಲು

Date:

Klive Suddi Saalu 1.ಪ್ರಸ್ತುತ ಸಿಲ್ಕ್ಯಾರ ಸುರಂಗ ಕುಸಿತ ಒಂದು‌ ಮುನ್ನೆಚ್ಚರಿಕೆ ಗಂಟೆ ಬಾರಿಸಿದೆ. ಇನ್ನು ಮುಂದೆ ದೇಶದಲ್ಲಿನ ಸುರಂಗ ದುರಂತ ತಡೆಯಲು ಒಂದು ಪ್ರತ್ಯೇಕ ಸುರಕ್ಷಾ ಏಜೆನ್ಸಿ ಸ್ಥಾಪಿಸುವ ಚಿಂತನೆಯನ್ನ ಸರ್ಕಾರ ಮಾಡಿದೆ.

  1. ಮುಂದಿನ ವರ್ಷ ಭಾರತೀಯನೊಬ್ಬನಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸಲು ನಾಸಾ ಸಿದ್ಧ
  2. ಐವತ್ತು ವರ್ಷದ ಮಹಿಳೆಯನ್ನ ಕೊಂದ ಹುಲಿರಾಯ ಈಗ ಅರಣ್ಯ ಸಿಬ್ಬಂದಿಯ ಬೋನಿಗೆ ಸಿಕ್ಕಿದ್ದಾನೆ. ಮೈಸೂರು ಸನಿಹದ ಕೂರ್ಗಳ್ಳಿಗೆ ಹುಲಿಯನ್ನ ಸಾಗಿಸಲಾಗಿದೆ.
  3. ಮಂಗಳೂರಿನಲ್ಲಿ ಸಾಕು ನಾಯಿ ಹೊಂದಲು ನಗರ ಪಾಲಿಕೆಯಿಂದ ಲೈಸನ್ಸ್ ಮತ್ತು ನೆರೆಹೊರೆಯವರಿಂದ ಆಕ್ಷೇಪಣಾ ರಹಿತ ಪತ್ರ ಕಡ್ಡಾಯ.
  4. ಹೆಣ್ಣು ಭ್ರೂಣ ಹತ್ಯೆ ಪ್ರಕರಣ ನಡೆದ ನಂತರಭ್ರೂಣ ಪತ್ತೆ ಕೇಂದ್ರಗಳ‌ ಸಂಪೂರ್ಣ ಮಾಹಿತಿ ಒದಗಿಸಲು ಮೈಸೂರು‌ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು.
  5. ಭಾರತ & ಆಸ್ಟ್ರೇಲಿಯ ಟಿ 20 ಕ್ರಿಕೆಟ್ ಪಂದ್ಯ ಕುತೂಹಲ ಹುಟ್ಟಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಎರಡನ್ನು ಗೆದ್ದ ಭಾರತ ಗುವಾಹಟಿಯಲ್ಲಿ‌ ನಡೆದ ಮೂರನೇ ಪಂದ್ಯದಲ್ಲಿ ಪರಾಭವ ಹೊಂದಿದೆ
    ಸ್ಕೋರ್:
    ಭಾರತ 222-3(20)
    ಆಸ್ಟ್ರೇಲಿಯಾ
    225-5.(20)
    ರಾಯ್ ಪುರದಲ್ಲಿ
    Klive Suddi Saalu ನಾಲ್ಕನೇ ಟಿ-20 ಪಂದ್ಯ ನಡೆಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...