Sunday, May 3, 2026
Sunday, May 3, 2026

B. Y. Vijayendra ಸುರಂಗದಿಂದ ಸುರಕ್ಷಿತ ಹೊರಬಂದ ಎಲ್ಲ ಕಾರ್ಮಿಕರಿಗೆ ಅಭಿನಂದನೆ ಕೋರಿದ ಬಿ.ವೈ.ವಿಜಯೇಂದ್ರ

Date:

B. Y. Vijayendra ಜನ ಕಲ್ಯಾಣದ ಯೋಜನೆಗಾಗಿ ಸುರಂಗ ಕೊರೆಯುವ ಕಾಯಕದ ಕರ್ತವ್ಯ ನಿಷ್ಠೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದ, ಉತ್ತರಖಂಡದ ಚಾರ್ ಧಾಮ್ ಯೋಜನೆಯ ಸುರಂಗ ನಿರ್ಮಾಣದ ಕಾರ್ಯನಿರ್ವಹಿಸಲು ಹೋಗಿ ಭೂ ಗರ್ಭದಲ್ಲಿ ಸಿಲುಕಿಕೊಂಡು, ಸತತ 17 ದಿನಗಳ ಕಾಲ ಮೃತ್ಯುಪಂಜರದಲ್ಲಿ ಬಂಧಿಯಾಗಿ
ಆತ್ಮವಿಶ್ವಾಸದಿಂದ ಹೊರಬಂದ ಕಾರ್ಮಿಕ ಬಂಧುಗಳೆಲ್ಲರಿಗೂ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಧ್ಯಕ್ಷರಾದ
ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

B. Y. Vijayendra ದೇಶವೂ ಸೇರಿದಂತೆ ಜಗತ್ತಿನ ಕೋಟ್ಯಾಂತರ ಮಾನವೀಯ ಮನಸ್ಸುಗಳು ಈ ಅಮಾಯಕ ಜೀವಗಳ ಸುರಕ್ಷತೆಗಾಗಿ ಮಿಡಿದ ದೇವರ ಪ್ರಾರ್ಥನೆ ಫಲಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿ, ಉತ್ತರಖಂಡ ಸರ್ಕಾರದ ಪ್ರಯತ್ನ ಸ್ತುತ್ಯಾರ್ಹ.
ಈ ದೇಶದಲ್ಲಿ ಮಾನವೀಯತೆಗಿಂತ ಆದ್ಯತೆ ಯಾವುದೂ ಇಲ್ಲ ಎಂದು ನಿರೂಪಿಸಿದ ಮೋದಿಜೀ ಅವರಿಗೆ ಅಭಿನಂದನೆಗಳು.
400 ಗಂಟೆಗಳ ತಜ್ಞರ ಕಠಿಣ ಪರಿಶ್ರಮ, ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...