Wednesday, September 16, 2026
Wednesday, September 16, 2026

Art Skill Development Centre ಶಸ್ತ್ರ ಚಿಕಿತ್ಸೆ- ಔಷಧ ರಹಿತ ಮಂಡಿನೋವು ಚಿಕಿತ್ಸಾ ಶಿಬಿರ ಯಶಸ್ವಿ

Date:

Art Skill Development Centre ಇಂದು ಶಿವಮೊಗ್ಗ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಜರುಗಿದ ಶಸ್ತ್ರಚಿಕಿತ್ಸೆ-ಔಷಧ ರಹಿತ ಯಶಸ್ವಿ ಮಂಡಿನೋವು ಪಟ್ಟಿ ಶಿಬಿರದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಜನರು ಪಟ್ಟಿ ಅಳವಡಿಸಿಕೊಂಡು ಹೊಸ ಉತ್ಸಾಹದಿಂದ ಹೆಜ್ಜೆ ಹಾಕಿದರು.

ಶಿಬಿರದಲ್ಲಿ ಮೈಸೂರು ಹಾಸನ ಅರಸೀಕೆರೆ ಚಿಕ್ಕಮಗಳೂರು ಶಿವಮೊಗ್ಗ ಉಡುಪಿ ಮಂಗಳೂರು ದಾವಣಗೆರೆ ಚಿತ್ರದುರ್ಗ ಬಳ್ಳಾರಿ ಹೊಸಪೇಟೆ ಇತರೆಡೆಗಳಿಂದ ಬಂದಿದ್ದ ಪುರುಷ ಹಾಗು ಮಹಿಳೆಯರು ಮಂಡಿನೋವಿನ ಪಟ್ಟಿ ಹಾಕಿಸಿಕೊಂಡರು.

Art Skill Development Centre ಗುಜರಾತ್ ರಾಜ್ಯದ ಪ್ರಸಿದ್ಧ ವೈದ್ಯ ಡಾ. ವಿಜಯನಾಯಕ್ ಮಂಡಿನೋವು ಅನುಭವಿಸುತ್ತಿರುವವರನ್ನು ಪರೀಕ್ಷಿಸಿ ಮಂಡಿನೋವಿನ ಕಾರಣ ಅದನ್ನು ತಡೆಗಟ್ಟಲು ಅನುಸರಿಸಬೇಕಾದ ವಿಧಾನಗಳನ್ನು ಸೂಚಿಸಿ ಪಟ್ಟಿ ಅಳವಡಿಸಿಕೊಳ್ಳಲು ಸಲಹೆ ನೀಡಿದರು ಆಯೋಜಕರಾದ ಆರ್.ಟಿ. ನಟರಾಜ್ ಹಾಗು ಅವರ ಸಿಬ್ಬಂದಿ ಶಿಬಿರ ಅಚ್ಚುಕಟ್ಟಾಗಿ ನಡೆಯಲು ಶ್ರಮಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...