Wednesday, December 17, 2025
Wednesday, December 17, 2025

B.Y. Raghavendra ನವರಾತ್ರಿಯ ಶುಭಾಶಯ ಕೋರಿದ ಸಂಸದ ಬಿ.ವೈ.ರಾಘವೇಂದ್ರ

Date:

B.Y. Raghavendra ಮತ್ತೆ ಬಂದಿದೆ ಶಕ್ತಿ ದೇವತೆಯನ್ನು ಆರಾಧಿಸುವ ಸಮಯ, ಶಕ್ತಿ ಸ್ವರೂಪಿ ನಾರಿಯರಿಗೆ ನಮಿಸುವ ಸಮಯ.

ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವೇ ಇದು, ಹಿಂದೂ ಧರ್ಮದ ಆಚರಣೆಗಳ ವಿಶೇಷವೇ ಇದು: ಇಲ್ಲಿ ಸದಾ ಮುಂಚೂಣಿಯಲ್ಲಿರುವುದು ನಾರಿಶಕ್ತಿ, ಸದಾ ಪ್ರಥಮ ಶ್ರೇಯಸ್ಸು ಸಲ್ಲುವುದು ನಾರಿಸ್ಫೂರ್ತಿಗೆ. ಎಲ್ಲ ಹಬ್ಬಗಳೂ ಸ್ತ್ರೀ ಸಂಭ್ರಮದ ಸುತ್ತಲಲ್ಲೇ ಇರುವಂಥವು. ನವರಾತ್ರಿ ಇನ್ನೂ ವಿಶೇಷವೇಕೆಂದರೆ ಇಲ್ಲಿ ನಾರಿಯ ಮೂರು ಸ್ವರೂಪಗಳನ್ನೂ ಆರಾಧಿಸಲಾಗುತ್ತದೆ: ದುರ್ಗೆ, ಲಕ್ಷ್ಮಿ, ಸರಸ್ವತಿ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ನವರಾತ್ರಿಯ ಶುರುವಾದ ಹಿನ್ನೆಲೆಯಲ್ಲಿ ತಮ್ಮನ್ ಟ್ವಿಟರ್ ಖಾತೆಯಲ್ಲಿ ಸಂದೇಶ ಒಂದನ್ನು ಹಂಚಿಕೊಂಡಿದ್ದಾರೆ.

B.Y Raghavendra ಈ ಮೂರು ಶಕ್ತಿಗಳೇ ಜಗತ್ತಿನ ಚಾಲನಾ ಶಕ್ತಿಗಳು, ಧಾರಣಾ ಶಕ್ತಿಗಳು, ಪ್ರೇರಣಾ ಶಕ್ತಿಗಳು.

ಎಲ್ಲರಿಗೂ ಈ ಮೂರೂ ಶಕ್ತಿದೇವತೆಯರ ಅನುಗ್ರಹ ಸಿಗಲಿ, ಎಲ್ಲರ ಮನೆಯ ಗೃಹಲಕ್ಷ್ಮಿಯರೂ ಸುಖವಾಗಿರಲಿ ಅನ್ನುವುದೇ ನನ್ನ ಪ್ರಾರ್ಥನೆ
ನವರಾತ್ರಿಯ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಡಿಸೆಂಬರ್ 18. ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ,...

Scheduled Castes Welfare Department ಮಾನಿಸಿಕ ಒತ್ತಡ ನಿರ್ವಹಣೆ ಬಗ್ಗೆ ಆನ್ ಲೈನ್ ಪಾಡ್ ಕ್ಯಾಸ್ಟ್ ವಿಡಿಯೊ ಸಂವಾದ

Scheduled Castes Welfare Department ಶಿವಮೊಗ್ಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Kuvempu University ಶ್ರೀಕಾಂತ್ ಬಿರಾದಾರ್ ಅವರಿಗೆ ಕುವೆಂಪು ವಿವಿ ಡಾಕ್ಟರೇಟ್ ಪದವಿ

Kuvempu University ಮೂಡಲಗಿ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ...