Friday, August 14, 2026
Friday, August 14, 2026

Shivamogga ಬಿಜೆಪಿಯ ಗೋಪ್ರೀತಿಯನ್ನ ಗೋವುಗಳ ಜೊತೆ ಟೀಕಿಸಿದ ವಿಪಕ್ಷ ಪ್ರತಿಭಟನೆ

Date:

Shivamogga 2018ರಲ್ಲಿ ಗೋ ಸಂರಕ್ಷಣೆ ಯೋಜನೆ ಜಾರಿಗೆ ತರುತ್ತೇವೆ ಎಂದು ಬಿಜೆಪಿ ಶಿವಮೊಗ್ಗ ಮಹಾನಗರ ಪಾಲಿಕೆ ಭರವಸೆಯನ್ನು ನೀಡಿತ್ತು. 2018 -2023ರವರೆಗೆ ಐದು ವರ್ಷಗಳ ಬಜೆಟ್ ನಲ್ಲಿ 50 ಲಕ್ಷಗಳನ್ನು ಗೋ ಸಂರಕ್ಷಣಾ ಯೋಜನೆಗೆ ಅನುದಾನವನ್ನ ಘೋಷಿಸಿತ್ತು. ಆದರೆ ಈ ಯೋಜನೆ ಅಡಿಯಲ್ಲಿ ಮೇಲ್ಕಂಡ ಯೋಜನೆಗೆ ಒಂದು ಪೈಸವನ್ನು ವಿನಿಯೋಗಿಸಲ್ಲ. ಗೋಮಾತೆಗೆ ಅವಮಾನ ಮಾಡಿರುತ್ತಾರೆ. ಗೋಮಾತೆಗೆ ಅವಮಾನ ಮಾಡಿದ ಬಿಜೆಪಿ ಮಹಾನಗರ ಪಾಲಿಕೆಯ ಆಡಳಿತ ವಿರುದ್ಧ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರದ ಶ್ರೀಮತಿ ರೇಖಾ ರಂಗನಾಥ್ ಅವರು ಪ್ರತಿಭಟನೆ ನಡೆಸಿದರು.

Shivamogga  ಮಹಾನಗರ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಘೋಷಣೆಕೂಗಿದರು.
ಎರಡು ಹಸುಗಳ ಬೆನ್ನಿಗೆ ಬ್ಯಾನರ್ ತೊಡಿಸಿ ಮೇಯರ್ ಆಫೀಸಿನ‌ ಮುಂದೆ
ಸಾಂಕೇತಿಕ ಪ್ರತಿಭಟನೆ ನಡೆಸಿದ ಘಟನೆ ಎಲ್ಲರ ಗಮನ ಸೆಳೆದಿದೆ.

Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...