ಭದ್ರಾವತಿಯ ಸಂಸ್ಕೃತಿ ಸೌರಭ ಸಂಸ್ಥೆ ಯ ಆಶ್ರಯದಲ್ಲಿ
ಅವಧೂತರು. ಒಂದು ಅವಲೋಕನ
ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಭದ್ರಾವತಿಯ
ಶ್ರೀದತ್ತ ಮಂದಿರದಲ್ಲಿ ಏರ್ಪಡಿಸಲಾಗಿತ್ತು.
ಚಿಂತನ ಶೀಲ ಸಾಹಿತಿ
ಶ್ರೀ ಕಣಜನಹಳ್ಳಿ ನಾಗರಾಜ್ ಅವರು
ಉಪನ್ಯಾಸಕಾರರಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ನಾಗರಾಜ್ ಅವರು ಕೆಲವು ಅವಧೂತರಗಳೊಂದಿಗಿನ ತಮ್ಮ ಸಖ್ಯದ ಅನುಭವ ನೆನಪಿಸಿಕೊಂಡರು.
ಅವಧೂತರು ಸಾಮಾನ್ಯರಂತೆ ಬಾಳಿದವರು. ಆಧ್ಯಾತ್ಮದ ಅನುಭವಗಳನ್ನ ಸಾಮಾನ್ಯ ಮತ್ತು ಸರಳವಾಗಿ ಸಮಾಜಕ್ಕೆ ತಿಳಿಸಿದರು ಎಂದು ಹೇಳಿದರು.
ಸೌರಭ ಸಂಸ್ಥೆಯ ಅಧ್ಯಕ್ಷ ಎಚ್ ಎನ್ ಸುಬ್ರಹ್ಮಣ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶೇಷ ಗಿರಿ ಸ್ವಾಗತ ಬಯಸಿದರು.
ಎಂ.ಎನ್.ರವಿ
ಉಪನ್ಯಾಸಕಾರರ ಪರಿಚಯಮಾಡಿ ಕೊಟ್ಟರು.
ಪುಷ್ಪಾ ಸುಬ್ರಹ್ಮಣ್ಯ ಮತ್ತು ಸಂಗಡಿಗರು ಗುರುಗೀತೆ ಹಾಡಿದರು.
ಆನಂದ ಕೂದುವಳ್ಳಿ ನಿರೂಪಿಸಿದರು.
Book Your Advertisement Now.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.