ಮನೆಗಳ್ಳತನ ವರದಿಯಾದ 24ಗಂಟೆಗಳೊಳಗೆ ಆರೋಪಿಗಳನ್ನು ಪತ್ತೆಮಾಡಲಾಗಿದೆ. ಕಳುವು ಮಾಲನ್ನು ವಶಪಡಿಸಿಕೊಂಡ ಶಿವಮೊಗ್ಗ(ಗ್ರಾ)ಠಾಣೆಯ ಪಿಎಸ್ಐ ರಮೇಶ್ ನೇತೃತ್ವದ ಡಬ್ಲ್ಯೂ ಎಚ್ ಸಿ ಗೀತಾ ಸಿಪಿಸಿಚಿನ್ನನಾಯ್ಕ, ಶಿವರಾಜನಾಯ್ಕ & ಆಂಜನೇಯ ರವರುಗಳನ್ನೊಳಗೊಂಡ ತಂಡದ ಉತ್ತಮ ಕಾರ್ಯಕ್ಕೆ
ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು
ಪ್ರಶಂಸನಾ ಪತ್ರವನ್ನು
ನೀಡಿ ಗೌರವಿಸಿ ಅಭಿನಂದಿಸಿದರು.
ಪೋಲೀಸ್ ಫೈಲ್ ನಿಂದ – 01
Date:
