ಬಿಆರ್. ರವಿ ಎ ಎಸ್ ಐ & ಬಿ. ವೆಂಕಟೇಶಪ್ಪ ಸಿಎಚ್ ಸಿ ರವರು ಶಿವಮೊಗ್ಗ ಜಿಲ್ಲಾ ಪೊಲೀಸ್ ಯಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ, ಈ ದಿನ ವಯೋನಿವೃತ್ತಿ ಹೊಂದಿರುತ್ತಾರೆ. ಶ್ರೀ ಬಿ.ಆರ್.ರವಿ ಮತ್ತು ಬಿ.ವೆಂಕಟೇಶಪ್ಪನವರಿಗೆ ಜಿಲ್ಲಾ ರಕ್ಷಣಾಧಿಕಾರಿ ಶ್ರೀ.ಜಿ.ಕೆ.ಮಿಥುನ್ ಕುಮಾರ್ ಅವರು ನೆನಪಿನ ಕಾಣಿಕೆಯನ್ನು ನೀಡಿ ಗೌರವ ಅರ್ಪಿಸಿದರು.
ಮುಂದಿನ ನಿವೃತ್ತಿ ಜೀವನವು ಸುಖಕರವಾಗಿರಲಿ ಎಂದು ಜಿಲ್ಲಾ ಪೋಲಿಸ್ ಕಾರ್ಯಾಲಯದ ವತಿಯಿಂದ ಶುಭಕೋರಿ ಬೀಳ್ಕೊಡಲಾಯಿತು.
