Thursday, June 18, 2026
Thursday, June 18, 2026

ಪದ್ಮಶ್ರೀ ಹೊಸಹಳ್ಳಿ ಕೇಶವಮೂರ್ತಿ ದಿವಂಗತ

Date:

ಪದ್ಮಶ್ರೀ ಪುರಸ್ಕೃತ ಹೆಸರಾಂತ ಗಮಕ‌ ಕಲಾವಿದ ಹೊ‌ಸಹಳ್ಳಿಯ ಶ್ರೀ ಹೆಚ್. ಆರ್. ಕೇಶವಮೂರ್ತಿ (88 ವರ್ಷಗಳು) ಇನ್ನಿಲ್ಲ. ಇವರು ಕರ್ನಾಟಕದ ಗಮಕ ಲೋಕದ ಹಿರಿಯ ಕಲಾವಿದರಾಗಿದ್ದರು.

ಇತ್ತೀಚೆಗಷ್ಟೇ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ
ಗೌರವಿಸಿತ್ತು. ಗಮಕ ಕಲಾಪ್ರಕಾರಕ್ಕೆ ಕೇಶವ ಮೂರ್ತಿಯವರು ತಮ್ಮ ಧ್ವನಿ ವೈಶಿಷ್ಟ್ಯ ಹಾಗೂ ಪ್ರಸ್ತುತಿಗಳಿಂದ ಹೆಸರಾಗಿದ್ದರು.

ಸದಾ ನಗುಮುಖದಿಂದ ಎಲ್ಲರೊಂದಿಗೆ ಬೆರೆತು
ಜನಪ್ರಿಯರಾಗಿದ್ದರು.
ಕುಮಾರವ್ಯಾಸ ಕವಿಯ ಕರ್ಣಾಟ ಭಾರತ ಕಥಾಮಂಜರಿ ಕಾವ್ಯವನ್ನ ಪೂರ್ಣ ವಾಚನಮಾಡಿ ಸಿದ್ಧಪಡಿಸಿ ಗಮಕ ಕಲಾರಸಿಕರಿಗೆ ಕೇಳಿಸಿಕೊಳ್ಳುವ ಮಹದೋಪಕಾರಮಾಡಿದ್ದಾರೆ.ಅಗಲಿದ ಹಿರಿಯರ ಆತ್ಮಕ್ಕೆ ಶ್ರದ್ಧಾಂಜಲಿ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...