Thursday, December 18, 2025
Thursday, December 18, 2025

ಪುನೀತ್, ಅಭಿಮಾನಿಗಳ ಆತ್ಮಶ್ರೀ – ಅಮರಶ್ರೀ

Date:

” ತಮ್ಮ ಪುನೀತ್ ನನಗೆ ಕೇವಲ ಸಹೋದರ ಅಲ್ಲ ನನ್ನ ಮಗ ಇದ್ದ ಹಾಗೆ ಅವನನ್ನು ಚಿಕ್ಕಂದಿನಿಂದಲೂ ಅತ್ಯಂತ ಪ್ರೀತಿಯಿಂದ ಬೆಳೆಸಿದ್ದೇವೆ. ಅವನ ಆಟ, ಪಾಠ ಬಹಳ ವಿಶಿಷ್ಟವಾಗಿದ್ದವು. ನಮಗೆಲ್ಲಾ ಅಚ್ಚು ಮೆಚ್ಚಿ ನವನಾಗಿದ. ಅವನ ಅಗಲಿಕೆ ನಮ್ಮ ಕುಟುಂಬಕ್ಕೆ ಬಲಗೈ ಹೋದಂತಾಗದೆ. ಪುನೀತ್ ಅಭಿಮಾನಿಗಳಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾರು ಕೂಡ ಪ್ರಾಣ ಕಳೆದುಕೊಳ್ಳ ಬೇಡಿ. ಇದರಿಂದ ನಿಮ್ಮ ಮನೆಯವರಿಗೆ ತೊಂದರೆ ಆಗುತ್ತದೆ. ಮತ್ತೆ ಪುನೀತ್ ಆತ್ಮಕ್ಕೆ ನೋವಾಗುತ್ತದೆ. ಅದರ ಬದಲಾಗಿ ಅವನ ಆದರ್ಶಗಳನ್ನು ಪಾಲಿಸಿ. ಬಡಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಿ, ಅಪ್ಪುಗೆ ಇದರಿಂದ ಸಂತೋಷವಾಗುತ್ತದೆ ಎಂದು ಪುನೀತ್ ಅವರ ಹಿರಿಯಣ್ಣ ಶಿವರಾಜ್ ಕುಮಾರ್ ಅವರು ಅಭಿಮಾನಿಗಳಲ್ಲಿ ಕಳಕಳಿಯ ಮನವಿ ಮಾಡಿದರು”.

ಪುನೀತ್ ಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಿವಣ್ಣ “ಪದ್ಮಶ್ರೀ, ಪದ್ಮಭೂಷಣ ಇವೆಲ್ಲಕ್ಕಿಂತ ಅಪ್ಪು ಅಭಿಮಾನಿಗಳ ಮನಸ್ಸಿನಲ್ಲಿ ಅಮರಶ್ರೀ ಆಗಿದ್ದಾನೆ. ಅಭಿಮಾನಿಗಳ ಆತ್ಮದಲ್ಲೇ ಶ್ರೀ ಅವನು” ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Women and Child Development Department ಡಿಸೆಂಬರ್ 20. ಶಿವಮೊಗ್ಗದಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ

Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

Madhu Bangappa ಯಾವುದೇ ಶಾಲೆ ಆದರೂ ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ- ಮಧು ಬಂಗಾರಪ್ಪ

Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್‌ಗಳು ಕಡ್ಡಾಯವಾಗಿ ಕನ್ನಡ...