17.07.2026 ಶುಕ್ರವಾರ ಮುಂಜಾನೆ 08.45ಕ್ಕೆ ಶ್ರೀ ಬೆಕ್ಕಿನ ಕಲ್ಮಠದಲ್ಲಿ, ಯೋಗ ಕೇಂದ್ರದ ಮಹಾ ಪೋಷಕರಾದ, ಪೂಜ್ಯ ಶ್ರೀಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀ ಶಿವಗಂಗಾ ಯೋಗ ಕೇಂದ್ರದ ಕಿರು ಮಾಹಿತಿಯನ್ನು ಒಳಗೊಂಡ ಕರಪತ್ರವನ್ನು ಅನಾವರಣ ಗೊಳಿಸಿದರು. ಸಮ್ಮುಖ ಯೋಗಾಚಾರ್ಯ ಶ್ರೀ ಸಿ. ವಿ.ರುದ್ರಾರಾಧ್ಯ, ಕಾರ್ಯಾಧ್ಯಕ್ಷರು, ಶ್ರೀ ಎಸ್. ರುದ್ರೇಗೌಡರು, ಅಧ್ಯಕ್ಷರು, ಶ್ರೀ ಹೊಸತೋಟ ಸೂರ್ಯನಾರಾಯಣ, ಖಜಾಂಚಿ, ಶ್ರೀ ಹಾಲಪ್ಪನವರು, ಶಿವ ಗಂಗಾ ಯೋಗ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿ. ವಿಜಯ ಕುಮಾರ್ ಪೋಷಕರು ಹಾಗೂ ಯೋಗ ಶಿಕ್ಷಕರಾದ ಜಿಎಸ್ ಓಂಕಾರ್ ಇತರೆ ಪ್ರಮುಖರು ಉಪಸ್ಥಿತರಿದ್ದರು.
ಶಿವಮೊಗ್ಗ ಶಿವಗಂಗಾ ಯೋಗಕೇಂದ್ರದ ಕಿರುಮಾಹಿತಿ ಕರಪತ್ರ ಅನಾವರಣ
Date:
