Prahlad Joshi ಮಾನ್ಯ ಕೇಂದ್ರ ಸರ್ಕಾರದ ಮಂತ್ರಿ ಗಳಾದ ಪ್ರಹ್ಲಾದ್ ಜೋಷಿ, ಲೋಕಸಭಾ ಸದಸ್ಯ ರಾದ,ಬಿ.ವೈ. ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಸಭಾ ಸದಸ್ಯ ರಾದ ಜ್ಞಾನೆಂದ್ರ, ವಿಧಾನ ಪರಿಷತ್ ಸದಸ್ಯ ರಾದ ಅರುಣ್, ಹಾಗೂ ಗಣ್ಯರು ಸಾಗರದ ಎಲ್.ಬಿ.ಕಾಲೇಜಿಗೆ ಆಗಮಿಸಿದ್ದರು.
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಪರವಾಗಿ ಸಚಿವರಿಗೆ ಮನವಿ ನೀಡಿ ಸನ್ಮಾನಿಸಲಾಯಿತು.
Prahlad Joshi ಮಾನ್ಯ ಲಾಲ್ ಬಹದ್ದೂರ್ ಶಾಸ್ತ್ರಿಯವರು ಅಡಿಗಲ್ಲು ಸಮಾರಂಭ ದಲ್ಲಿ ಉಪಯೋಗಿಸಿ ದ ಬೆಳ್ಳಿಯ ಕರಣಿಯನ್ನು ಮುಟ್ಟಿ ಸಚಿವ ಪ್ರಹ್ಲಾದ ಜೋಷಿ ಅವರು ನಮಸ್ಕರಿಸಿ ಸಂಭ್ರಮಿಸಿದರು.
