Pride Of Karnatak ಆಂಧ್ರದ ಗಡಿಭಾಗದ ಕರ್ನೂಲು ಜಿಲ್ಲೆಯ ಹವ್ಯಾಸಿ ಛಾಯಾಗ್ರಾಹಕ ಹಾಗೂ ಕಲಾವಿದರಾದ ಶ್ರೀ ಯುತ ಜಯಸಿಂಹ ಜೋಷಿಯವರಿಗೆ ಛಾಯಾಗ್ರಹಣ ಮತ್ತು ಕಲೆಗೆ ಸಲ್ಲಿಸಿರುವ ಸೇವೆಗಾಗಿ ಬೆಂಗಳೂರಿನ ಕರ್ನಾಟಕ ಮೀಡಿಯಾ ಕ್ಲಬ್ ವತಿಯಿಂದ ಬೆಂಗಳೂರಿನ ಕಲಾಗ್ರಾಮದ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಚಲನಚಿತ್ರ ನಟ ಶ್ರೀಯುತ ಚೇತನ್ ಅಹಿಂಸಾರವರು 2026 ನೇ ಸಾಲಿನ “ಪ್ರೈಡ್ ಆಫ್ ಕರ್ನಾಟಕ” ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
Pride Of Karnatak ಫೋಟೋಗ್ರಾಫರ್ ಜಯಸಿಂಹ ಜೋಷಿಗೆ”ಪ್ರೈಡ್ ಆಫ್ ಕರ್ನಾಟಕ ” ಪ್ರಶಸ್ತಿ.
Date:
