Wednesday, September 9, 2026
Wednesday, September 9, 2026

K.S. Eshwarappa ಮಲೆನಾಡು ಇತಿಹಾಸ ಸಂಶೋಧನೆ & ಅಧ್ಯಯನ ವೇದಿಕೆ ನೋಡಲ್ ಸಂಸ್ಥೆಯ ಸ್ವರೂಪ ಪಡೆಯಲಿ- ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ

Date:

K.S. Eshwarappa ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀಯುತ ಕೆ. ಎಸ್. ಈಶ್ವರಪ್ಪನವರನ್ನು ಭೇಟಿಯಾಗಿ ನಮ್ಮ ಇತಿಹಾಸ ವೇದಿಕೆಯ ಕಾರ್ಯಗಳನ್ನು ತಿಳಿಸಿದ್ದು ಅದನ್ನು ಆಲಿಸಿದ ಅವರು ಹರ್ಷಿತರಾಗಿ ನಮ್ಮ‌ಮುಂದಿನ ಎಲ್ಲಾ ಅಧ್ಯಯನ ಮತ್ತು ಸಂಶೋಧನಾ ಕಾರ್ಯಗಳಿಗೆ ಎಲ್ಲಾ ರೀತಿಯ ಬೆಂಬಲ ಹಾಗೂ ಅಗತ್ಯ ಸಹಾಯಗಳನ್ನು ನೀಡುವುದಾಗಿ ಭರವಸೆಯನ್ನು ನೀಡುವುದರ ಜೊತೆಗೆ ನಮ್ಮ ವೇದಿಕೆಗೆ ಅಗತ್ಯವಾದ ಧನಸಹಾಯಕ್ಕಾಗಿ (CSR Fund) ಸಂಬಂಧಪಟ್ಟ ಅಧಿಕಾರಿಯವರನ್ನುಸ್ಥಳದಲ್ಲೇ ಕರೆಸಿ ಭೇಟಿ ಮಾಡಿಸಿ ಧನಸಹಾಯದ ಭರವಸೆಯೂ ಸಹ ದೊರಕಿದ್ದು ಜೊತೆಗೆ ವೇದಿಕೆಯನ್ನು ನೋಡಲ್ ಸಂಸ್ಥೆಯಾಗಿ ನೇಮಿಸಲು ಸರ್ಕಾರದ ವತಿಯಿಂದ ಆಗಬೇಕಾದ ಕೆಲಸ ಮಾಡಲು ಅಗತ್ಯವಿರುವ ಅಧಿಕಾರಿಯೊಂದಿಗೂ ಸಹ ದೂರವಾಣಿಯಲ್ಲಿ ಮಾತನಾಡಿಸಿದ್ದು ಅತಿ ಶೀಘ್ರದಲ್ಲಿ ವೇದಿಕೆಯು ನೋಡಲ್ ಸಂಸ್ಥೆಯಾಗಿ ಅನುಮೋದಿಸಲಿದೆ.

ಇದಕ್ಕಾಗಿ ಎಲ್ಲಾ ನೆರವು ನೀಡಿದ ಶ್ರೀಯುತ ಕೆ.ಎಸ್.‌ಈಶ್ವರಪ್ಪನವರಿಗೆ ಹೃತ್ಪೂರ್ವಕ ಗೌರವವನ್ನು ಸಲ್ಲಿಸಲಾಯಿತು. ಭೇಟಿಯ ಸಂಧರ್ಭದಲ್ಲಿ ವೇದಿಕೆಯ ಅಧ್ಯಕ್ಷರಾದ ಶ್ರೀಯುತ ಡಾ. ಎಸ್.ಜಿ ಸಾಮಕ್, ಶ್ರೀಯುತ ಮಹಾದೇವಸ್ವಾಮಿ, ಶ್ರೀಯುತ ಎಸ್.ಎಸ್.ವಾಗೀಶ್, ಶ್ರೀಯುತ ರಾಮ್ ಗೋಪಾಲ್, ಶ್ರೀಯುತ ಆದಿತ್ಯ ಪ್ರಸಾದ್ ರವರು ಜೊತೆಗೆ ಇದ್ದು ಸಹಕರಿಸಿದರು. ಇವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

ದಿಲೀಪ್ ನಾಡಿಗ್
ಕಾರ್ಯದರ್ಶಿ
ಮ.ಇ.ಸಂ.ಮತ್ತು ‌ಅ ವೇದಿಕೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...