ಶಿವಮೊಗ್ಗ ನಗರದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿರುವ ತೃಪ್ತಿ ಹೆಲ್ತ್ ಕೇರ್ ಸೆಂಟರ್ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ಕಿ ಬಾತ್ ಕೇಳೋಣ ಮತ್ತು ಮನ್ಕಿ ಬಾತ್ ಹೇಳೋಣ ಜೊತೆಗೆ ಭಾರತದ ಪ್ರಸಕ್ತ ವಿದ್ಯಾಮಾನಗಳ ಕುರಿತು ಮೇ 31ರ ಭಾನುವಾರ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ಸಂವಾದ ನಡೆಯಲಿದೆ.
ಈ ಸಂದರ್ಭದಲ್ಲಿ ಸೆಂಟರ್ನ ಸಂಸ್ಥಾಪಕ ಕಿಡ್ನಿ ಮತ್ತು ಮೂತ್ರ ಕೋಶ ರೋಗಗಳ ತಜ್ಞರಾದ ಡಾ| ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಂವಾದ ಕಾರ್ಯಕ್ರಮ ನಡೆಯ ಲಿದ್ದು, ಆಸಕ್ತರು ಮೊ. 9513878265, 8453475775 ಅಥವಾ 9483414449ರಲ್ಲಿ ನೊಂದಾಯಿಸಬಹುದು.
