ಇಂದು ಭಟ್ಕಳ ದಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು “ಗಾನ ಸಿರಿ ಸ್ಟಾರ್ ಸಿಂಗರ್” ನ ಪಟ್ಟವನ್ನು ತೇಜಸ್ ಶಾಸ್ತ್ರೀ ತನ್ನದಾಗಿಸಿಕೊಂಡಿದ್ದಾನೆ.
ತೇಜಸ್ ಶಾಸ್ತ್ರಿ ಚನ್ನಗಿರಿಯಲ್ಲಿ ಸಂಗೀತ ಗುರುಗಳಾಗಿದ್ದ ನರಸಿಂಹಮೂರ್ತಿ ಅವರ ಮೊಮ್ಮಗ. ಈಗಾಗಲೇ ಟೀವಿಗಳ ರಿಯಾಲಿಟಿ ಷೋ ಗಳಲ್ಲಿ ಹಾಡಿ ಮೆಚ್ಚುಗೆ, ಪ್ರಶಸ್ತಿ ಗಳಿಸಿದ್ದಾನೆ.
ನಾಡಿನಾದ್ಯಂತ ತನ್ನ ಗಾಯನದ ಮೂಲಕ
ಅಪಾರ ಜನಪ್ರಿಯತೆ ಸಂಪಾದಿಸಿದ್ದಾನೆ.
ತೇಜಸ್ ಶಾಸ್ತ್ರಿಗೆ ” ಭಟ್ಕಳದಲ್ಲಿ ನಡೆದ ಸ್ಪರ್ಧೆಯಲ್ಲಿ” ಗಾನ ಸಿರಿ ಸ್ಟಾರ್ ಸಿಂಗರ್” ಪ್ರಶಸ್ತಿ
Date:
