Monday, May 25, 2026
Monday, May 25, 2026

ತೇಜಸ್ ಶಾಸ್ತ್ರಿಗೆ ” ಭಟ್ಕಳದಲ್ಲಿ ನಡೆದ ಸ್ಪರ್ಧೆಯಲ್ಲಿ” ಗಾನ ಸಿರಿ ಸ್ಟಾರ್ ಸಿಂಗರ್” ಪ್ರಶಸ್ತಿ

Date:

ಇಂದು ಭಟ್ಕಳ ದಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು “ಗಾನ ಸಿರಿ ಸ್ಟಾರ್ ಸಿಂಗರ್” ನ ಪಟ್ಟವನ್ನು ತೇಜಸ್ ಶಾಸ್ತ್ರೀ ತನ್ನದಾಗಿಸಿಕೊಂಡಿದ್ದಾನೆ.
ತೇಜಸ್ ಶಾಸ್ತ್ರಿ ಚನ್ನಗಿರಿಯಲ್ಲಿ ಸಂಗೀತ ಗುರುಗಳಾಗಿದ್ದ ನರಸಿಂಹಮೂರ್ತಿ ಅವರ ಮೊಮ್ಮಗ. ಈಗಾಗಲೇ ಟೀವಿಗಳ ರಿಯಾಲಿಟಿ ಷೋ ಗಳಲ್ಲಿ ಹಾಡಿ ಮೆಚ್ಚುಗೆ, ಪ್ರಶಸ್ತಿ ಗಳಿಸಿದ್ದಾನೆ.
ನಾಡಿನಾದ್ಯಂತ ತನ್ನ ಗಾಯನದ ಮೂಲಕ
ಅಪಾರ ಜನಪ್ರಿಯತೆ ಸಂಪಾದಿಸಿದ್ದಾನೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಬದುಕಿನ ಪುಟದಲ್ಲೊಂದು ಘಟನೆ

ಪ್ರಸಾದ್ ಶ್ರೀವತ್ಸ ,ದಾವಣಗೆರೆ. Klive Special Article ಮನುಷ್ಯನೆಂದ ಮೇಲೆ ಹಲವಾರು ಸರಿ-ತಪ್ಪು...

Rotary Shivamogga ವೈವಿಧ್ಯಮಯ ಕಲಾಪ್ರಕಾರಗಳ ಕಲಿಕೆಯಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ- ಡಿ.ಕಿಶೋರ್ ಕುಮಾರ್

Rotary Shivamogga ಬಾಲ್ಯದಿಂದಲೇ ಕಲೆ, ಸಾಹಿತ್ಯ, ನೃತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ...

Dinesh Gundu Rao ಎಬೊಲಾ ಸೋಂಕು ಬಾರದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ.- ದಿನೇಶ್ ಗುಂಡೂರಾವ್

Dinesh Gundu Rao ಎಬೋಲಾ ಸೋಂಕು ಬಾರದಂತೆ ತಡೆಯಲು ಆರೋಗ್ಯ ಇಲಾಖೆಯಿಂದ...