Wednesday, September 9, 2026
Wednesday, September 9, 2026

ಬೇಸೂರು ಅಣು ಸ್ಥಾವರ ಆತಂಕ ಬೇಡ.ಅಂತಹ ಸ್ಥಿತಿ ಬಂದರೆ ರಾಜೀನಾಮೆ ಕೊಟ್ಟು ಹೊರಬರುತ್ತೇನೆ- ಬೇಳೂರು ಗೋಪಾಲಕೃಷ್ಣ

Date:

ಬೇಸೂರು ಅಣು ವಿದ್ಯುತ್ ಸ್ಥಾವರ ಹೋರಾಟ ವಿಚಾರದ ಬಗ್ಗೆ ಸುದ್ದಿಗಾರರೊಂದಿಗೆ‌ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿದರು.

ನಮ್ಮ ಭಾಗದಲ್ಲಿ ರೈತರು 2-3 ಸರಿ ಹೋರಾಟ ಮಾಡಿದ್ದಾರೆ.
ಯಾರು ಗಾಬರಿಯಾಗುವ ಪ್ರಶ್ನೆ ಇಲ್ಲ.

ಯೋಜನೆ ಸಂಬಂಧ ಯಾವುದೇ ಆದೇಶ ಆಗಿಲ್ಲ.
5 ಜಿಲ್ಲೆಯಂತೆ ನಮ್ಮ ಜಿಲ್ಲೆಯಲ್ಲಿ ಮಾಹಿತಿ ಕೇಳಿದ್ದಾರೆ
ವಿಮಾನ ಸರ್ವೆ ಮಾಡಿದ್ದು, ಖನಿಜಗಳ ಶೋಧಕ್ಕಾಗಿ.. ಇದಕ್ಕೆ ಹೆದರುವ ಅಗತ್ಯವಿಲ್ಲ.
ನಾನು, ಸಚಿವರು ಎಲ್ಲರೂ ಇದ್ದೇವೆ. ಭಯ ಪಡುವ ಅಗತ್ಯವಿಲ್ಲ.
ಅಣು ಸ್ಥಾವರ ಅನ್ನೋ ಕಾರಣಕ್ಕೆ ಭಯ ಪಡ್ತಿದ್ದಾರೆ
ಯಾರು ಹೆದರುವ ಅವಶ್ಯಕತೆ ಇಲ್ಲ. ಯೋಜನೆ ಮಾಡಲು ಬಿಡಲ್ಲ.
ಅಂತಹ ಸ್ಥಿತಿ ಬಂದ್ರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಗೆ ಬರ್ತೆನೆ.
ರಾಜೀನಾಮೆ ಕೊಟ್ಟು ಹೋರಾಟ ಮಾಡ್ತೇನೆ ಎಂದ ಬೇಳೂರು.

ಹಸಿರಮಕ್ಕಿ ಸೇತುವೆ ಆದಷ್ಟು ಬೇಗ ಆಗುತ್ತೇ..
ಅದರ ಬಗ್ಗೆ ಮಾತನಾಡುವ ಯೋಗ್ಯತೆ ಹರತಾಳು ಹಾಲಪ್ಪನವರಿಗಿಲ್ಲ…
ಅವರು 5 ವರ್ಷ ಏನು ಮಾಡಿಲ್ಲ. ಸೇತುವೆಯನ್ನೂ ನೋಡಿಲ್ಲ.
ಆದಷ್ಟು ಬೇಗ ಸಿಎಂ ಕರೆಸಿ, ಉದ್ಘಾಟನೆ ಮಾಡ್ತೇವೆ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...

Bhadra Reservoir ಸೆಪ್ಟೆಂಬರ್ 1 ರಿಂದ 10 ರವರೆಗೆ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಬಿಡುಗಡೆ: ಕುಡಿಯುವ ನೀರಿಗೆ ಮಾತ್ರ ಬಳಕೆ

Bhadra Reservoir ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕುಗಳ ಜನ-ಜಾನುವಾರುಗಳಿಗೆ ಮತ್ತು ಬಹುಗ್ರಾಮ...