Dr. B.R. Ambedkar ಶಿವಮೊಗ್ಗ ಜಿಲ್ಲೆಯ ಹೊಳೆ ಬೆನವಲ್ಲಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ವಿಶ್ವ ನಾಯಕ ಭಾರತ ರತ್ನ ಡಾ ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತಿಯನ್ನು ಅದಿ ದ್ರಾವಿಡ ಸ್ವಸಹಾಯ ಸಂಘದ ವತಿಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ನಗರ ಪಾಲಿಕೆಯ ಮಾಜಿ ಮಹಾಪೌರರು ಏಳು ಮಲೈ ಹಾಗೂ ಭದ್ರಾವತಿಯ ಆದಿ ದ್ರಾವಿಡ ತಮಿಳ್ ಹಿತ ರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷರು ನಿತ್ಯಾನಂದನ್, ಜೈಪಾಲ್ .ನಾರಾಯಣಸ್ವಾಮಿ ಉದಯಕುಮಾರ್. ಗುನಾಲನ್. ಅರುಣ ಕುಮಾರ್. ಮುರುಗೇಶ್ ಸೇರಿದಂತೆ ಗ್ರಾಮದ ಮುಖಂಡರು ಮಹಿಳೆಯರು ಯುವಕ ಮಿತ್ರರು ಸೇರಿ ಆಚರಿಸಲಾಯಿತು.
Dr. B.R. Ambedkar ಈ ಕಾರ್ಯಕ್ರಮದಲ್ಲಿ ಸಂಘದ 19 ಜನ ಸದಸ್ಯರಿಗೆ ಎಲ್ಐಸಿ ಬಾಂಡ್ ವಿತರಿಸಲಾಯಿತು. ಭದ್ರಾವತಿ ಯಲ್ಲಿಯೂ ಆದಿ ದ್ರಾವಿಡ ತಮಿಳು ಹಿತ ರಕ್ಷಣಾ ಸಮಿತಿ ಯಿಂದ ತಮಿಳ್ ಯೂತ್ ಮುಖಾಂತರ ಸಿಹಿ ವಿತರಿಸಲಾಯಿತು.
Dr. B.R. Ambedkar ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ 19 ಜನಕ್ಕೆ ಜೀವ ವಿಮಾ ಬಾಂಡ್ ವಿತರಣೆ
Date:
