Saturday, July 11, 2026
Saturday, July 11, 2026

ವಡ್ಡಿನಕೊಪ್ಪದ ಮನೆಯಲ್ಲಿ ಕಳ್ಳತನ. ನಗದು ಮತ್ತು ಬಂಗಾರ ಎಗರಿಸಿದ ಕಳ್ಳರು

Date:

ದೀಪಾವಳಿ ಸಂಭ್ರಮದಲ್ಲಿದ್ದ ವಡ್ಡಿನಕೊಪ್ಪದ ಕರಿಯಪ್ಪನವರ ಮನೆಯವರಿಗೆ ಶಾಕ್.
ಮನೆ ಬೀಗ ಒಡೆದು ಹಣ, ಬಂಗಾರ ಕಳ್ಳರು
ಎಗರಿಸಿದ್ದಾರೆ. ಶಿವಮೊಗ್ಗದ ವಡ್ಡಿನಕೊಪ್ಪದಲ್ಲಿ ಈ ಘಟನೆ ನಡೆದಿದೆ.
ಕರಿಯಪ್ಪ, ಯಶೋದಮ್ಮ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.

ಮನೆ ಬಾಗಿಲು ಬೀಗ ಒಡೆದು ಕಳ್ಳರ ಕೈಚಳಕ ತೋರಿದ್ದಾರೆ.
ಮನೆಯಲ್ಲಿದ್ದ 80,000 ನಗದು 1 ವರೆ ತೊಲ ಬಂಗಾರ ಕಳುವುಮಾಡಿದ್ದಾರೆ.

ದೀಪಾವಳಿ ಹಬ್ಬಕ್ಕೆ ಅವರು ಸಂಬಂಧಿಕರ ಮನೆಗೆ ತೆರಳಿದ್ದ ಮನೆಯವರು
ನಿನ್ನೆ ತಡ ರಾತ್ರಿ ನಡೆದಿರುವ ಘಟನೆ, ಬೆಳಗಿನ ಜಾವ ಬೆಳಕಿಗೆ
ಬೀಗ ಒಡೆದಿರುವುದನ್ನು ಕಂಡು ‌ ಆಸುಪಾಸಿನ ಜನ ಮಾಲೀಕರ ಗಮನಕ್ಕೆ ತಂದಿದ್ದಾರೆ.
ತುಂಗಾನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Drinking Water Supplier Shivamogga ಶಿವಮೊಗ್ಗ ಕೆ.ಆರ್. ಜಲಶುದ್ಧೀಕರಣ ಘಟಕ ದುರಸ್ತಿ.: ಕುಡಿಯುವ ನೀರು ಸರಬರಾಜಿನಲ್ಲಿ ಅನಿರ್ದಿಷ್ಟ ಅವಧಿ ವ್ಯತ್ಯಯ.

Drinking Water Supplier Shivamogga ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ...

Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.

Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ...