Dr. HS Venkateshamurthy ಕರ್ನಾಟಕ ಸುಗಮ ಸಂಗೀತ ಪರಿಷತ್ತು ಶಿವಮೊಗ್ಗ ಘಟಕ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಭಾವಗಾನ ಶಿವಮೊಗ್ಗ ನಾದ ಶ್ರೀ. ಸುಗಮ ಸಂಗೀತ ಶಾಲೆ. ಅರ್ಪಿತ ಸಂಗೀತ ಶಾಲೆ. ಹಾಗೂ ತರಂಗಿಣಿ ಸಂಗೀತ ಶಾಲೆ ಶಿವಮೊಗ್ಗ. ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 7-6-2025 ಶನಿವಾರ ಸಂಜೆ ಶಿವಮೊಗ್ಗದ ಮಥುರಾ ಸಭಾಂಗಣದಲ್ಲಿ ಸಂಜೆ 5:00ಗೆ. ಕೀರ್ತಿಶೇಶ ಕವಿ ಡಾ. ಎಚ್ಎಸ್ ವೆಂಕಟೇಶಮೂರ್ತಿ ಯವರಿಗೆ ನಾಕು ದಿನದ ಬಾಳಿಗೆ ಇರಲಿ ಹಾಲು ಹೋಳಿಗೆ ನುಡಿಗಾನ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಗೌರವಾಧ್ಯಕ್ಷರಾದ ಎನ್ ಗೋಪಿನಾಥ್ ಅವರು ವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ಕಾರ್ಯಾಧ್ಯಕ್ಷರಾದ ಶ್ರೀಮತಿ ಶಾಂತ ಶೆಟ್ಟಿ. ಕಾರ್ಯದರ್ಶಿ ಮಥುರಾ ನಾಗರಾಜ್. ಖಜಾಂಚಿ. ಜಿ ವಿಜಯಕುಮಾರ್. ಸಂಚಾಲಕರಾದ. ಶೋಭಾ ಸತೀಶ್. Dr. HS Venkateshamurthy ನಿರ್ದೇಶಕರುಗಳಾದ ಮಂಜುನಾಥ್ ಜಯಶ್ರೀ ಶ್ರೀಧರ್. ಭಾವಗಾನ ತಂಡದ ಅಧ್ಯಕ್ಷರಾದ ಭದ್ರಾವತಿ ವಾಸು. ಸುಮ್ಮ ಸಂಗೀತ ಪರಿಷತ್ ತಾಲೂಕ ಘಟಕದ ಅಧ್ಯಕ್ಷರಾದ ಲಲಿತಮ್ಮ ಹಾಗೂ ಕಲಾವಿದರು ಹಾಡುಗಾರರು ಪರಿಷತ್ತಿನ ನಿರ್ದೇಶಕರು ಪಾಲ್ಗೊಳ್ಳಲಿದ್ದಾರೆ
Dr. HS Venkateshamurthy ನಾಲ್ಕು ದಿನದ ಬಾಳಿಗೆ ಇರಲಿ ಹಾಲು ಹೋಳಿಗೆನುಡಿ-ಗಾನ- ನಮನ
Date: