Saturday, May 24, 2025
Saturday, May 24, 2025

Mayuri Dance Arts Centre ದೆಹಲಿಯಲ್ಲಿ ಕೆಂಪೇಗೌಡ ರಾಷ್ಟ್ರೀಯ ಉತ್ಸವಕ್ಕೆ ಶಿವಮೊಗ್ಗದ ಮಯೂರಿ ನೃತ್ಯ ಕಲಾಕೇಂದ್ರದ ತಂಡ ಆಯ್ಕೆ

Date:

Mayuri Dance Arts Centre ದೆಹಲಿ ಮತ್ತು ಅಯೋದ್ಯೆಯಲ್ಲಿ ನಡೆಯುತ್ತಿರುವ ನೃತ್ಯ ಕಾರ್ಯಕ್ರಮಕ್ಕೆ ಏ. 18ರ ಶುಕ್ರವಾರದಂದು ದೆಹಲಿಯ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಕೆಂಪೇಗೌಡ ರಾಷ್ಟ್ರೀಯ ಉತ್ಸವದಲ್ಲಿ ಮತ್ತು ಏ. 21ರ ಸೋಮವಾರ ಅಯೋದ್ಯಯ ರಾಮ ಮಂದಿರದಲ್ಲಿ ನಡೆಯಲಿರುವ ಭರತನಾಟ್ಯ ಕಾರ್ಯಕ್ರಮಕ್ಕೆ ಶಿವಮೊಗ್ಗದ ಮಯೂರಿ ನೃತ್ಯ ಕಲಾ ಕೇಂದ್ರದ ಗುರುಗಳಾದ ವಿದುಶಿ ಶ್ರೀಮತಿ ಶ್ವೇತಾ ಪ್ರಕಾಶ್ ಮತ್ತು ಅವರು ತಮ್ಮ ತಂಡದೊಂದಿಗೆ ಭರತನಾಟ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
Mayuri Dance Arts Centre ಮಯೂರಿ ನೃತ್ಯ ಕಲಾ ಕೇಂದ್ರದ ಗುರುಗಳಾದ ವಿದುಶಿ ಶ್ರೀಮತಿ ಶ್ವೇತಾ ಪ್ರಕಾಶ್ ಮತ್ತು ಅವರ ತಂಡದ ನೃತ್ಯ ಕಲಾವಿದರಾದ ಸಾಂಚಿ ಪಿ., ವೈಷ್ಣವಿ ಎಸ್., ರಶ್ಮಿ, ದಾವಿನ್ಯ, ವಿಸ್ಮಿತ, ಭಾವನ, ಸನ್ನಿಧಿ, ಶಿವಾನಿ ಅವರಿಗೆ ಕೇಂದ್ರ ಮತ್ತು ಪೋಷಕರು ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

N Gopinath ಮಥುರಾ ಪ್ಯಾರಡೈಸ್ಮಧುರ ಮಾತಿನ ಗೋಪಿನಾಥ್ ಗೆ”ಆತಿಥ್ಯ ರತ್ನ” ಪುರಸ್ಕಾರ

N Gopinath ಕರ್ನಾಟಕ ರಾಜ್ಯ ಹೋಟೆಲ್‌ ಸಂಘದ ಪ್ರತಿಷ್ಠಿತ ಪ್ರಶಸ್ತಿ "ಆತಿಥ್ಯರತ್ನ"ವನ್ನು...

Sagara News ಸಾಗರದ ಚರಕ ಅಂಗಡಿಯಲ್ಲಿ‌ಮೇ 26 ರಂದು‌ “ಅವ್ವ ಸಂತೆ”

Sagara News ಜೀವನ್ಮುಖಿ ಹಾಗೂ ಚರಕ ವತಿಯಿಂದ ದಿನಾಂಕ 26:05:25 ರ...