Sunday, July 12, 2026
Sunday, July 12, 2026

CM Siddaramaiah ಕರ್ನಾಟಕದ ಬೇಡಿಕೆಗೆ ಸ್ಪಂದಿಸದ‌ಮೋದಿ ಸರ್ಕಾರ- ಸಿಎಂ ಸಿದ್ದರಾಮಯ್ಯ

Date:

CM Siddaramaiah ನೀರು ಇಲ್ಲ‌. ಅಭಿವೃದ್ಧಿ ಇಲ್ಲ-
ಕರ್ನಾಟಕಕ್ಕೆ ಸ್ಪಂದಿಸದ ಮೋದಿ ಸರ್ಕಾರ! ಎಂದು ರಾಜ್ಯದ ಮುಖ್ಯಮಂತ್ರಿ‌ ಸಿದ್ಧರಾಮಯ್ಯ ಜಾಲತಾಣದಲ್ಲಿ‌ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಕರ್ನಾಟಕದ ಪ್ರಮುಖ ಜಲ ಯೋಜನೆಗಳು ಬತ್ತಿ ಹೋಗಿವೆ:

  • ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ, ಆದರೆ ಶೂನ್ಯ ಹಣ!
  • ಮೇಕೆದಾಟು – ಅನುಮೋದನೆ ಇಲ್ಲ, ಬೆಂಬಲವಿಲ್ಲ!
  • ಕೃಷ್ಣಾ ಮೇಲ್ದಂಡೆ‌ ಯೋಜನೆ . ಕ್ಲಿಯರೆನ್ಸ್ ಇಲ್ಲ, ಹಣವಿಲ್ಲ!
  • ಕಳಸಾ-ಬಂಡೂರಿ – ಅನುಮತಿಯಿಲ್ಲದೆ ತಡೆಗೆ ಸಿಲುಕಿದೆ!

CM Siddaramaiah ಬಿಜೆಪಿ ಇತರೆ ರಾಜ್ಯಗಳಿಗೆ ಹಣ ಹೊಂಚುತ್ತಿದೆ. ಕರ್ನಾಟಕದ ನೀರಿನ ಸಂಕಷ್ಟತೆಯನ್ನ ಕಡೆಗಣಿಸಲಾಗಿದೆ
ಎಂದು ತೀಕ್ಷ್ಣ ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Drinking Water Supplier Shivamogga ಶಿವಮೊಗ್ಗ ಕೆ.ಆರ್. ಜಲಶುದ್ಧೀಕರಣ ಘಟಕ ದುರಸ್ತಿ.: ಕುಡಿಯುವ ನೀರು ಸರಬರಾಜಿನಲ್ಲಿ ಅನಿರ್ದಿಷ್ಟ ಅವಧಿ ವ್ಯತ್ಯಯ.

Drinking Water Supplier Shivamogga ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ...

Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.

Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ...