Thursday, September 17, 2026
Thursday, September 17, 2026

CM Siddaramaiah ಕರ್ನಾಟಕದ ಬೇಡಿಕೆಗೆ ಸ್ಪಂದಿಸದ‌ಮೋದಿ ಸರ್ಕಾರ- ಸಿಎಂ ಸಿದ್ದರಾಮಯ್ಯ

Date:

CM Siddaramaiah ನೀರು ಇಲ್ಲ‌. ಅಭಿವೃದ್ಧಿ ಇಲ್ಲ-
ಕರ್ನಾಟಕಕ್ಕೆ ಸ್ಪಂದಿಸದ ಮೋದಿ ಸರ್ಕಾರ! ಎಂದು ರಾಜ್ಯದ ಮುಖ್ಯಮಂತ್ರಿ‌ ಸಿದ್ಧರಾಮಯ್ಯ ಜಾಲತಾಣದಲ್ಲಿ‌ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.

ಕರ್ನಾಟಕದ ಪ್ರಮುಖ ಜಲ ಯೋಜನೆಗಳು ಬತ್ತಿ ಹೋಗಿವೆ:

  • ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಲಾಗಿದೆ, ಆದರೆ ಶೂನ್ಯ ಹಣ!
  • ಮೇಕೆದಾಟು – ಅನುಮೋದನೆ ಇಲ್ಲ, ಬೆಂಬಲವಿಲ್ಲ!
  • ಕೃಷ್ಣಾ ಮೇಲ್ದಂಡೆ‌ ಯೋಜನೆ . ಕ್ಲಿಯರೆನ್ಸ್ ಇಲ್ಲ, ಹಣವಿಲ್ಲ!
  • ಕಳಸಾ-ಬಂಡೂರಿ – ಅನುಮತಿಯಿಲ್ಲದೆ ತಡೆಗೆ ಸಿಲುಕಿದೆ!

CM Siddaramaiah ಬಿಜೆಪಿ ಇತರೆ ರಾಜ್ಯಗಳಿಗೆ ಹಣ ಹೊಂಚುತ್ತಿದೆ. ಕರ್ನಾಟಕದ ನೀರಿನ ಸಂಕಷ್ಟತೆಯನ್ನ ಕಡೆಗಣಿಸಲಾಗಿದೆ
ಎಂದು ತೀಕ್ಷ್ಣ ಟೀಕಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...