News Week
Magazine PRO

Company

Monday, April 21, 2025

Klive Special Article “ಮಾಗಧ” ಸಾರ್ಥಕ ಓದುವಿಕೆಗೆ ಸೂಕ್ತ ಕಾದಂಬರಿ

Date:


ಪರಿಚಯಕಾರ- -ಪ್ರಭಾಕರ ಕಾರಂತ.

Klive Special Article “ಮಾಗಧ “ಸಹನಾ ವಿಜಯ ಕುಮಾರ್ ರವರ ಈಚಿನ ಕಾದಂಬರಿ.772 ಪುಟಗಳ ಈ ಬೃಹತ್ತಾದ ಪುಸ್ತಕವನ್ನು ಸಾಹಿತ್ಯ ಭಂಡಾರ ಪ್ರಕಾಶನ ಪ್ರಕಟಿಸಿದೆ.
ಬೆಲೆ 915 ರೂಗಳು. 94816044 35 ಸಂಪರ್ಕಿಸಿ ಪುಸ್ತಕ ತರಿಸಬಹುದು.
ಕನ್ನಡದಲ್ಲಿ ಬೃಹತ್ ಕಾದಂಬರಿ ಪ್ರಥಮಬಾರಿಗೆ ಬರೆದಿದ್ದು ಕುವೆಂಪುರವರು. ಅವರ ಮಲೆಗಳಲ್ಲಿ ಮದುಮಗಳು ಮಲೆನಾಡಿನ ಬದುಕನ್ನು ಅದರೆಲ್ಲಾ ಬಣ್ಣದೊಂದಿಗೆ ಚಿತ್ರಿಸಿದೆ. ರುದ್ರಮೂರ್ತಿ ಶಾಸ್ತ್ರಿಗಳ ಚಾಣುಕ್ಯ ಮತ್ತೊಂದು ಹೆಸರಿಸಬಹುದಾದ ಬೃಹತ್ ಕೃತಿ. ಬಂದು ಹಲವು ವರ್ಷಗಳಾಯಿತು. ಸಹಸ್ರ ರೂ ಬೆಲೆಯ ಆ ಪುಸ್ತಕ ಹತ್ತು ಸಹಸ್ರಕ್ಕೂ ಹೆಚ್ಚು ಪ್ರತಿ ಮಾರಾಟವಾಗಿದೆ. ಕೊರ್ಗಿ ಶಂಕರನಾರಾಯಣ ಉಪಾಧ್ಯರ ಅಪ್ಪಯ್ಯನ ಆಸ್ತಿಕತೆಯೂ ಈಚಿನ ಬೃಹತ್ತಾದ ಕೃತಿ. ಅದು ಕಾದಂಬರಿಯಲ್ಲದೇ ವ್ಯಕ್ತಿ ಚಿತ್ರವಾದರೂ ಕಾದಂಬರಿಯ ಎಲ್ಲವನ್ನೂ ಒಳಗೊಂಡಿದೆ. ಈಗ ಬೃಹತ್ತಾದ ಪುಸ್ತಕ ಓದುವವರೂ ಇಲ್ಲ ಎಂದು ಪ್ರಕಾಶಕರು ಪ್ರಕಟಿಸಲೂ ಹಿಂಜರಿಯುವ ಕಾಲ ದಲ್ಲಿ ಬರೆಯುವವರೂ ಹಿಂಜರಿಯುತ್ತಾರೆ.ಏನಿದ್ದರೂ 200,300 ಹೆಚ್ಚೆಂದರೆ ಐನೂರು ಪುಟಗಳ ಪುಸ್ತಕ ತಂದರೂ ಮಾರಾಟವಾಗದು ಎಂಬ ದೂರಿದೆ.ಈ ಹಿನ್ನೆಲೆಯಲ್ಲಿ ಮಾಗಧ ಬರೆದವರನ್ನೂ ಪ್ರಕಟಿಸಿದವರನ್ನೂ ಮೆಚ್ಚಲೇ ಬೇಕು.
Klive Special Article ಕನ್ನಡದ ಕಾದಂಬರಿಯ ಲೋಕದಲ್ಲಿ ಶಾಶ್ವತವಾಗಿ ಉಳಿಯುವ ಕೃತಿ ಇದು. ಐತಿಹಾಸಿಕ ಕಾದಂಬರಿಯ ರಚನೆ ಸುಲಭದ್ದಲ್ಲ. ಅದಕ್ಕಾಗಿ ಸತತ ಅಧ್ಯಯನ ನಡೆಸಬೇಕು. ಕೋಶ ಓದುವುದು ಮಾತ್ರವಲ್ಲ ದೇಶ ಸಂಚಾರ ಮಾಡಬೇಕು. ಕೃತಿ ರಚನಾಕಾರ ತನ್ನ ಜ್ಞಾನ ಹೆಚ್ಚಿಸಿಕೊಳ್ಳಬೇಕು. ವಸ್ತುನಿಷ್ಠೆ ಉಳಿಸಿಕೊಳ್ಳಬೇಕೆಂದರೆ ತಪಸ್ಸಾಚರಿಸಬೇಕು. ಈ ಎಲ್ಲಾ ಆಯಾಮಗಳಲ್ಲೂ ಯಶಸ್ವಿ ಆದವರು ಕಡಿಮೆಯೇ. ಸಹನಾ ವಿಜಯಕುಮಾರ್ ಹುಡುಕಿದರೂ ಲೋಪಸಿಗದಂತೆ ಅತ್ಯಂತ ಯಶಸ್ವಿ ಆಗಿದ್ದಾರೆ. ಇತಿಹಾಸಕಾರರು ಉದ್ದೇಶ ಪೂರ್ವಕವಾಗಿ ಚಿತ್ರಿಸಿದ ಕಾರಣ ಜನಮಾನಸದಲ್ಲಿ ಬೇರೂರಿರುವ ಚಿತ್ರವನ್ನು ಬದಲಾಯಿಸುವ ಸಾಹಸ ಲೇಖಕಿ ಮಾಡಿದ್ದಾರೆ. ಅದಕ್ಕಾಗೇ ಅವರು ಅಶೋಕ ಚಕ್ರವರ್ತಿಯ ಶಿಲಾಶಾಸನ ಇರುವೆಡೆಯೆಲ್ಲಾ ಸಂಚರಿಸಿ ಕ್ಷೇತ್ರ ಕಾರ್ಯ ಮಾಡಿದ್ದಾರೆ. ಶ್ರೀಲಂಕಾ ಸೇರಿದಂತೆ ಬೌದ್ಧ ವಿಹಾರಗಳನ್ನು ಸಂದರ್ಶಿಸಿದ್ದಾರೆ. ಬೌದ್ಧ, ಜೈನ ಮತ್ತು ಆಜೀವಕ ಮತವನ್ನು ಅಭ್ಯಸಿಸಿದ್ದಾರೆ. ಗ್ರೀಕ್, ಪರ್ಶಿಯಾ ಮತ್ತು ಭಾರತದ ಇತಿಹಾಸ ಅಭ್ಯಸಿಸಿದ್ದಾರೆ. ಕಲೆ,ಅರ್ಥಶಾಸ್ತ್ರ, ಧರ್ಮಶಾಸ್ತ್ರ ಲಿಪಿ ಅವಲೋಕಿಸಿದ್ದಾರೆ. ಕಲಿಂಗ, ಅಶೋಕನ ಕುರಿತು ಲಭ್ಯ ಗ್ರಂಥ ಅಧ್ಯಯನ ಮಾಡಿದ್ದಾರೆ. ಸಾಂಚಿ, ನಾಳಂದಾ,ಕುಲಬರ್ಗಿ, ಪಾಟ್ನಾ, ಬನಾರಸ್ ವಿಶ್ವ ವಿದ್ಯಾಲಯ ಸಂದರ್ಶಿಸಿ ಅಲ್ಲಿನ ತಜ್ಞರೊಂದಿಗೆ ಸಮಾಲೋಚಿಸಿದ್ದಾರೆ. ಪುಣೆಯ ಸಂಶೋಧನಾ ಕೇಂದ್ರದ ತಜ್ಞರ ನೆರವು ಪಡೆದಿದ್ದಾರೆ. ಶಾಸನ ಅಧ್ಯಯನ ನಡೆಸಿದ್ದಾರೆ. ಸತತ ಮಂಥನ ನಡೆಸಿ ಹತ್ತು ಹಿರಿಯರೊಂದಿಗೆ ಚರ್ಚಿಸಿ…..ಸತ್ಯ ಸಾಕ್ಷಾತ್ಕಾರ ಎಂದರೆ ಇಷ್ಟೆಲ್ಲಾ ಶ್ರಮ ಬೇಡುತ್ತದೆ. ಅದಕ್ಕೇ ಅದು ತಪಸ್ಸು. ಒಂದೆರಡಲ್ಲಾ ನಾಲ್ಕೂವರೆ ವರ್ಷದ ತಪಸ್ಸದು. ಇಷ್ಟೆಲ್ಲಾ ಸಾಕ್ಷಾತ್ಕಾರ ಆದಮೇಲೆ ಅದನ್ನು ನಮ್ಮಂತಹ ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಬರೆಯಬೇಕು. ಸತ್ಯ ಕಥೆ ಕಟ್ಟಬೇಕು. ಬೃಹತ್ತಿನ ಸ್ವಾರಸ್ಯ ಉಳಿಸಿಕೊಳ್ಳದಿದ್ದರೆ ಯಾರು ಓದುತ್ತಾರೆ. ಓದುವಂತೆ ಹುಚ್ಚು ಹಿಡಿದು ಓದುವಂತೆ ಕಾದಂಬರಿ ಬರೆದಿದ್ದಾರೆ. “ಹಿಮ್ಮುಖ ಕಾಲಯಾನ ಅವಕಾಶ ದೊರೆತರೆ ಅಶೋಕನ ಅವಧಿಯ ಘಟನೆಗಳಿಗೆ ಸಾಕ್ಷಿಯಾಗಬೇಕು ಎಂಬ ಪ್ರಭಲ ಇಚ್ಛೆ ಮೂಡಿತು”ಎಂದು ಲೇಖಕಿ ಹೇಳಿಕೊಂಡಿದ್ದಾರೆ. ಆ ಇಚ್ಛೆ ಅವರು ಪೂರೈಸಿಕೊಂಡ ಪುಣ್ಯವೇ ಈ ಕಾದಂಬರಿ.
ಜಗತ್ತಿನಲ್ಲಿ ಸಂತೋಷ ಸಿಗುವುದು ನನ್ನಂತಹವರಿಗೆ ಅಪರೂಪಕ್ಕೆ. ಜ್ಞಾನ ಋಷಿಯನ್ನು ಕಂಡರೆ ಸಿಗುವ ಸಂಭ್ರಮಕ್ಕೆ ಎಣೆಇಲ್ಲ. ಸಹನಾ ವಿಜಯಕುಮಾರ್ ರವರ ಮಾಗಧ ಅಂತ ಸಂತೋಷ ಸಂಭ್ರಮ ಮೂಡಿಸಿದೆ. ಅವರ ಸಾಹಸಕ್ಕೆ ಶ್ರಮಕ್ಕೆ ಸಾಷ್ಟಾಂಗ ಪ್ರಣಾಮಗಳು.
ಸಾಮ್ರಾಟ್ ಅಶೋಕ ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಮೊಮ್ಮಗ. ಭರತ ವರ್ಷದ ಚಕ್ರವರ್ತಿ. ಈಗಿನ ಆಫ್ಘಾನಿಸ್ತಾನವೂ ಅವನ ಸಾಮ್ರಾಜ್ಯದ ಬಾಗವಾಗಿತ್ತು. ಅಂತ ಅಶೋಕ ಕಳಿಂಗ ಯುದ್ಧ ಪರಿಣಾಮ ನೋಡಿ ಎದೆಗುಂದಿ (!) ಬೌದ್ಧ ಮತ ಸೇರಿದ. ತನ್ನ ಮಕ್ಕಳನ್ನು ಬೌದ್ಧ ಮತ ಪ್ರಚಾರಕ್ಕೆ ಸಿಂಹಳ ಕಳಿಸಿದ. ಅಹಿಂಸಾವಾದಿಯಾದ ಎಂದು ಏನೆಲ್ಲಾ ನಮ್ಮ ತಲೆಯಲ್ಲಿ ಉಳಿದು ಬಿಟ್ಟಿದೆ. ಬೌದ್ಧರು ಮೊದಲು ಈ ಪ್ರಚಾರ ಆರಂಭಿಸಿದರು. ನಂತರ ನಮ್ಮ ಇತಿಹಾಸಕಾರರು ಇದನ್ನೇ ಕಾದವರು ಮತ್ತಷ್ಟು ಸೇರಿಸಿ ಕಥೆ ಕಟ್ಟಿದರು. ಗಾಂಧಿ ಯುಗದಲ್ಲಿ ಅಹಿಂಸೆಯ ಪ್ರಚಾರ ಮತ್ತಷ್ಟು ವೇಗ ಪಡೆಯಿತು. ಓರ್ವ ಚಕ್ರವರ್ತಿ ಅಹಿಂಸಾ ವೃತ ಕೈಗೊಳ್ಳುವುದೆಂದರೆ ಸಾಮ್ರಾಜ್ಯ ಉಳಿದೀತೇ. ಶತ್ರುಗಳು ಕೈಕಟ್ಟಿ ಕುಳಿತಾರೇ?.ದೇಶದಲ್ಲಿ ದಂಗೆ ಏಳದೇ ಎಂಬೆಲ್ಲಾ ಸಣ್ಣ ಸಂಗತಿಗಳನ್ನೂ ಯೋಚಿಸದಂತೆ ಈ ಇತಿಹಾಸಕಾರರು ನಮ್ಮ ಬುದ್ದಿಗೆ ಮಂಕು ಕವಿಸಿದ್ದರಲ್ಲಾ. ಮಾಗಧ ನಮ್ಮ ಕಣ್ಣಿನ ಪೊರೆ ಕಳಚಿದೆ. ಸತ್ಯದ ಅನಾವರಣವಾಗಿದೆ. ಸಾಕ್ಷಾಧಾರಗಳ ಆಧಾರದಲ್ಲಿ ವಾಸ್ತವ ತೆರೆದಿಟ್ಟಿದೆ.
ಎರಡು ಸಹಸ್ರ ವರ್ಷಕ್ಕೂ ಹಿಂದಿನ ಕಥೆ ಕಟ್ಟುವುದು ಹುಡುಗಾಟಿಕೆಯಲ್ಲ. ಅನೇಕರು ಅಂತಹ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಈ ಕಾಲಘಟ್ಟದಲ್ಲಿ ನಿಂತೇ ಓದುವಾಗ ನಮಗೆ ಗತಕ್ಕೆ ಹೋದ ಅನುಭವ ಆಗಬೇಕು. ಇಂತ ಅನುಭವ ಬೇಕಾದರೆ ಮಾಗಧ ಓದಬೇಕು. ಕಾದಂಬರಿಯನ್ನು ಕಟ್ಟುವಾಗ ಕಲ್ಪನೆ ಇದ್ದೇ ಇರುತ್ತದೆ. ಅಶೋಕ ತನ್ನ ಸತ್ಯಕಥೆ ಬಂದು ಕಿವಿಯಲ್ಲಿ ಉಸುರುವುದಿಲ್ಲ. ಕಲ್ಪನೆ ಎಂದೇ ಗೊತ್ತಾಗದಂತೆ ಕಾದಂಬರಿ ಸಾಗುವುದೇ ಮಾಗಧದ ಹಿರಿಮೆ. ಕಾದಂಬರಿಯ ಮತ್ತಷ್ಟು ಪ್ರತಿಪಾದನೆ ಎಂದರೆ
ಬುದ್ದನ ಉಪದೇಶದ ಮೂಲ ಉಪನಿಷತ್ ಗಳೇ ಎಂಬುದು. ಭಾರತದ ಈ ಬೌದ್ಧ, ಜೈನ ಧರ್ಮಗಳೆಲ್ಲಾ ಸನಾತನ ಶಾಖೆಗಳೇ ಎಂಬುದು. ಯಾವ ಧರ್ಮ ಕೇವಲ ರಾಜಾಶ್ರಯದಿಂದಲೇ ಬೆಳೆಯ ನೋಡಿತೋ ಅದು ಅಳಿಯುವಲ್ಲಿ ಅಚ್ಚರಿ ಏನು?. ಬೌದ್ಧ ಮತದ ಅವನತಿಯತ್ತಲೂ ಈ ಕಾದಂಬರಿ ಬೆಳಕು ಚೆಲ್ಲುತ್ತದೆ. ಜೈನಮುನಿಗಳ ಕಠಿಣ ಸಾಧನೆ ಕಂಡಾಗ ಗೌರವ ಮೂಡುತ್ತದೆ.Klive Special Article “ಮಾಗಧ “ಸಹನಾ ವಿಜಯ ಕುಮಾರ್ ರವರ ಈಚಿನ ಕಾದಂಬರಿ.772 ಪುಟಗಳ ಈ ಬೃಹತ್ತಾದ ಪುಸ್ತಕವನ್ನು ಸಾಹಿತ್ಯ ಭಂಡಾರ ಪ್ರಕಾಶನ ಪ್ರಕಟಿಸಿದೆ.
ಬೆಲೆ 915 ರೂಗಳು. 94816044 35 ಸಂಪರ್ಕಿಸಿ ಪುಸ್ತಕ ತರಿಸಬಹುದು.
ಕನ್ನಡದಲ್ಲಿ ಬೃಹತ್ ಕಾದಂಬರಿ ಪ್ರಥಮಬಾರಿಗೆ ಬರೆದಿದ್ದು ಕುವೆಂಪುರವರು. ಅವರ ಮಲೆಗಳಲ್ಲಿ ಮದುಮಗಳು ಮಲೆನಾಡಿನ ಬದುಕನ್ನು ಅದರೆಲ್ಲಾ ಬಣ್ಣದೊಂದಿಗೆ ಚಿತ್ರಿಸಿದೆ. ರುದ್ರಮೂರ್ತಿ ಶಾಸ್ತ್ರಿಗಳ ಚಾಣುಕ್ಯ ಮತ್ತೊಂದು ಹೆಸರಿಸಬಹುದಾದ ಬೃಹತ್ ಕೃತಿ. ಬಂದು ಹಲವು ವರ್ಷಗಳಾಯಿತು. ಸಹಸ್ರ ರೂ ಬೆಲೆಯ ಆ ಪುಸ್ತಕ ಹತ್ತು ಸಹಸ್ರಕ್ಕೂ ಹೆಚ್ಚು ಪ್ರತಿ ಮಾರಾಟವಾಗಿದೆ. ಕೊರ್ಗಿ ಶಂಕರನಾರಾಯಣ ಉಪಾಧ್ಯರ ಅಪ್ಪಯ್ಯನ ಆಸ್ತಿಕತೆಯೂ ಈಚಿನ ಬೃಹತ್ತಾದ ಕೃತಿ. ಅದು ಕಾದಂಬರಿಯಲ್ಲದೇ ವ್ಯಕ್ತಿ ಚಿತ್ರವಾದರೂ ಕಾದಂಬರಿಯ ಎಲ್ಲವನ್ನೂ ಒಳಗೊಂಡಿದೆ. ಈಗ ಬೃಹತ್ತಾದ ಪುಸ್ತಕ ಓದುವವರೂ ಇಲ್ಲ ಎಂದು ಪ್ರಕಾಶಕರು ಪ್ರಕಟಿಸಲೂ ಹಿಂಜರಿಯುವ ಕಾಲ ದಲ್ಲಿ ಬರೆಯುವವರೂ ಹಿಂಜರಿಯುತ್ತಾರೆ.ಏನಿದ್ದರೂ 200,300 ಹೆಚ್ಚೆಂದರೆ ಐನೂರು ಪುಟಗಳ ಪುಸ್ತಕ ತಂದರೂ ಮಾರಾಟವಾಗದು ಎಂಬ ದೂರಿದೆ.ಈ ಹಿನ್ನೆಲೆಯಲ್ಲಿ ಮಾಗಧ ಬರೆದವರನ್ನೂ ಪ್ರಕಟಿಸಿದವರನ್ನೂ ಮೆಚ್ಚಲೇ ಬೇಕು.
ಕನ್ನಡದ ಕಾದಂಬರಿಯ ಲೋಕದಲ್ಲಿ ಶಾಶ್ವತವಾಗಿ ಉಳಿಯುವ ಕೃತಿ ಇದು. ಐತಿಹಾಸಿಕ ಕಾದಂಬರಿಯ ರಚನೆ ಸುಲಭದ್ದಲ್ಲ. ಅದಕ್ಕಾಗಿ ಸತತ ಅಧ್ಯಯನ ನಡೆಸಬೇಕು. ಕೋಶ ಓದುವುದು ಮಾತ್ರವಲ್ಲ ದೇಶ ಸಂಚಾರ ಮಾಡಬೇಕು. ಕೃತಿ ರಚನಾಕಾರ ತನ್ನ ಜ್ಞಾನ ಹೆಚ್ಚಿಸಿಕೊಳ್ಳಬೇಕು. ವಸ್ತುನಿಷ್ಠೆ ಉಳಿಸಿಕೊಳ್ಳಬೇಕೆಂದರೆ ತಪಸ್ಸಾಚರಿಸಬೇಕು. ಈ ಎಲ್ಲಾ ಆಯಾಮಗಳಲ್ಲೂ ಯಶಸ್ವಿ ಆದವರು ಕಡಿಮೆಯೇ. ಸಹನಾ ವಿಜಯಕುಮಾರ್ ಹುಡುಕಿದರೂ ಲೋಪಸಿಗದಂತೆ ಅತ್ಯಂತ ಯಶಸ್ವಿ ಆಗಿದ್ದಾರೆ. ಇತಿಹಾಸಕಾರರು ಉದ್ದೇಶ ಪೂರ್ವಕವಾಗಿ ಚಿತ್ರಿಸಿದ ಕಾರಣ ಜನಮಾನಸದಲ್ಲಿ ಬೇರೂರಿರುವ ಚಿತ್ರವನ್ನು ಬದಲಾಯಿಸುವ ಸಾಹಸ ಲೇಖಕಿ ಮಾಡಿದ್ದಾರೆ. ಅದಕ್ಕಾಗೇ ಅವರು ಅಶೋಕ ಚಕ್ರವರ್ತಿಯ ಶಿಲಾಶಾಸನ ಇರುವೆಡೆಯೆಲ್ಲಾ ಸಂಚರಿಸಿ ಕ್ಷೇತ್ರ ಕಾರ್ಯ ಮಾಡಿದ್ದಾರೆ. ಶ್ರೀಲಂಕಾ ಸೇರಿದಂತೆ ಬೌದ್ಧ ವಿಹಾರಗಳನ್ನು ಸಂದರ್ಶಿಸಿದ್ದಾರೆ. ಬೌದ್ಧ, ಜೈನ ಮತ್ತು ಆಜೀವಕ ಮತವನ್ನು ಅಭ್ಯಸಿಸಿದ್ದಾರೆ. ಗ್ರೀಕ್, ಪರ್ಶಿಯಾ ಮತ್ತು ಭಾರತದ ಇತಿಹಾಸ ಅಭ್ಯಸಿಸಿದ್ದಾರೆ. ಕಲೆ,ಅರ್ಥಶಾಸ್ತ್ರ, ಧರ್ಮಶಾಸ್ತ್ರ ಲಿಪಿ ಅವಲೋಕಿಸಿದ್ದಾರೆ. ಕಲಿಂಗ, ಅಶೋಕನ ಕುರಿತು ಲಭ್ಯ ಗ್ರಂಥ ಅಧ್ಯಯನ ಮಾಡಿದ್ದಾರೆ. ಸಾಂಚಿ, ನಾಳಂದಾ,ಕುಲಬರ್ಗಿ, ಪಾಟ್ನಾ, ಬನಾರಸ್ ವಿಶ್ವ ವಿದ್ಯಾಲಯ ಸಂದರ್ಶಿಸಿ ಅಲ್ಲಿನ ತಜ್ಞರೊಂದಿಗೆ ಸಮಾಲೋಚಿಸಿದ್ದಾರೆ. ಪುಣೆಯ ಸಂಶೋಧನಾ ಕೇಂದ್ರದ ತಜ್ಞರ ನೆರವು ಪಡೆದಿದ್ದಾರೆ. ಶಾಸನ ಅಧ್ಯಯನ ನಡೆಸಿದ್ದಾರೆ. ಸತತ ಮಂಥನ ನಡೆಸಿ ಹತ್ತು ಹಿರಿಯರೊಂದಿಗೆ ಚರ್ಚಿಸಿ…..ಸತ್ಯ ಸಾಕ್ಷಾತ್ಕಾರ ಎಂದರೆ ಇಷ್ಟೆಲ್ಲಾ ಶ್ರಮ ಬೇಡುತ್ತದೆ. ಅದಕ್ಕೇ ಅದು ತಪಸ್ಸು. ಒಂದೆರಡಲ್ಲಾ ನಾಲ್ಕೂವರೆ ವರ್ಷದ ತಪಸ್ಸದು. ಇಷ್ಟೆಲ್ಲಾ ಸಾಕ್ಷಾತ್ಕಾರ ಆದಮೇಲೆ ಅದನ್ನು ನಮ್ಮಂತಹ ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಬರೆಯಬೇಕು. ಸತ್ಯ ಕಥೆ ಕಟ್ಟಬೇಕು. ಬೃಹತ್ತಿನ ಸ್ವಾರಸ್ಯ ಉಳಿಸಿಕೊಳ್ಳದಿದ್ದರೆ ಯಾರು ಓದುತ್ತಾರೆ. ಓದುವಂತೆ ಹುಚ್ಚು ಹಿಡಿದು ಓದುವಂತೆ ಕಾದಂಬರಿ ಬರೆದಿದ್ದಾರೆ. “ಹಿಮ್ಮುಖ ಕಾಲಯಾನ ಅವಕಾಶ ದೊರೆತರೆ ಅಶೋಕನ ಅವಧಿಯ ಘಟನೆಗಳಿಗೆ ಸಾಕ್ಷಿಯಾಗಬೇಕು ಎಂಬ ಪ್ರಭಲ ಇಚ್ಛೆ ಮೂಡಿತು”ಎಂದು ಲೇಖಕಿ ಹೇಳಿಕೊಂಡಿದ್ದಾರೆ. ಆ ಇಚ್ಛೆ ಅವರು ಪೂರೈಸಿಕೊಂಡ ಪುಣ್ಯವೇ ಈ ಕಾದಂಬರಿ.
ಜಗತ್ತಿನಲ್ಲಿ ಸಂತೋಷ ಸಿಗುವುದು ನನ್ನಂತಹವರಿಗೆ ಅಪರೂಪಕ್ಕೆ. ಜ್ಞಾನ ಋಷಿಯನ್ನು ಕಂಡರೆ ಸಿಗುವ ಸಂಭ್ರಮಕ್ಕೆ ಎಣೆಇಲ್ಲ. ಸಹನಾ ವಿಜಯಕುಮಾರ್ ರವರ ಮಾಗಧ ಅಂತ ಸಂತೋಷ ಸಂಭ್ರಮ ಮೂಡಿಸಿದೆ. ಅವರ ಸಾಹಸಕ್ಕೆ ಶ್ರಮಕ್ಕೆ ಸಾಷ್ಟಾಂಗ ಪ್ರಣಾಮಗಳು.
ಸಾಮ್ರಾಟ್ ಅಶೋಕ ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಮೊಮ್ಮಗ. ಭರತ ವರ್ಷದ ಚಕ್ರವರ್ತಿ. ಈಗಿನ ಆಫ್ಘಾನಿಸ್ತಾನವೂ ಅವನ ಸಾಮ್ರಾಜ್ಯದ ಬಾಗವಾಗಿತ್ತು. ಅಂತ ಅಶೋಕ ಕಳಿಂಗ ಯುದ್ಧ ಪರಿಣಾಮ ನೋಡಿ ಎದೆಗುಂದಿ (!) ಬೌದ್ಧ ಮತ ಸೇರಿದ. ತನ್ನ ಮಕ್ಕಳನ್ನು ಬೌದ್ಧ ಮತ ಪ್ರಚಾರಕ್ಕೆ ಸಿಂಹಳ ಕಳಿಸಿದ. ಅಹಿಂಸಾವಾದಿಯಾದ ಎಂದು ಏನೆಲ್ಲಾ ನಮ್ಮ ತಲೆಯಲ್ಲಿ ಉಳಿದು ಬಿಟ್ಟಿದೆ. ಬೌದ್ಧರು ಮೊದಲು ಈ ಪ್ರಚಾರ ಆರಂಭಿಸಿದರು. ನಂತರ ನಮ್ಮ ಇತಿಹಾಸಕಾರರು ಇದನ್ನೇ ಕಾದವರು ಮತ್ತಷ್ಟು ಸೇರಿಸಿ ಕಥೆ ಕಟ್ಟಿದರು. ಗಾಂಧಿ ಯುಗದಲ್ಲಿ ಅಹಿಂಸೆಯ ಪ್ರಚಾರ ಮತ್ತಷ್ಟು ವೇಗ ಪಡೆಯಿತು. ಓರ್ವ ಚಕ್ರವರ್ತಿ ಅಹಿಂಸಾ ವೃತ ಕೈಗೊಳ್ಳುವುದೆಂದರೆ ಸಾಮ್ರಾಜ್ಯ ಉಳಿದೀತೇ. ಶತ್ರುಗಳು ಕೈಕಟ್ಟಿ ಕುಳಿತಾರೇ?.ದೇಶದಲ್ಲಿ ದಂಗೆ ಏಳದೇ ಎಂಬೆಲ್ಲಾ ಸಣ್ಣ ಸಂಗತಿಗಳನ್ನೂ ಯೋಚಿಸದಂತೆ ಈ ಇತಿಹಾಸಕಾರರು ನಮ್ಮ ಬುದ್ದಿಗೆ ಮಂಕು ಕವಿಸಿದ್ದರಲ್ಲಾ. ಮಾಗಧ ನಮ್ಮ ಕಣ್ಣಿನ ಪೊರೆ ಕಳಚಿದೆ. ಸತ್ಯದ ಅನಾವರಣವಾಗಿದೆ. ಸಾಕ್ಷಾಧಾರಗಳ ಆಧಾರದಲ್ಲಿ ವಾಸ್ತವ ತೆರೆದಿಟ್ಟಿದೆ.
ಎರಡು ಸಹಸ್ರ ವರ್ಷಕ್ಕೂ ಹಿಂದಿನ ಕಥೆ ಕಟ್ಟುವುದು ಹುಡುಗಾಟಿಕೆಯಲ್ಲ. ಅನೇಕರು ಅಂತಹ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಈ ಕಾಲಘಟ್ಟದಲ್ಲಿ ನಿಂತೇ ಓದುವಾಗ ನಮಗೆ ಗತಕ್ಕೆ ಹೋದ ಅನುಭವ ಆಗಬೇಕು. ಇಂತ ಅನುಭವ ಬೇಕಾದರೆ ಮಾಗಧ ಓದಬೇಕು. ಕಾದಂಬರಿಯನ್ನು ಕಟ್ಟುವಾಗ ಕಲ್ಪನೆ ಇದ್ದೇ ಇರುತ್ತದೆ. ಅಶೋಕ ತನ್ನ ಸತ್ಯಕಥೆ ಬಂದು ಕಿವಿಯಲ್ಲಿ ಉಸುರುವುದಿಲ್ಲ. ಕಲ್ಪನೆ ಎಂದೇ ಗೊತ್ತಾಗದಂತೆ ಕಾದಂಬರಿ ಸಾಗುವುದೇ ಮಾಗಧದ ಹಿರಿಮೆ. ಕಾದಂಬರಿಯ ಮತ್ತಷ್ಟು ಪ್ರತಿಪಾದನೆ ಎಂದರೆ
ಬುದ್ದನ ಉಪದೇಶದ ಮೂಲ ಉಪನಿಷತ್ ಗಳೇ ಎಂಬುದು. ಭಾರತದ ಈ ಬೌದ್ಧ, ಜೈನ ಧರ್ಮಗಳೆಲ್ಲಾ ಸನಾತನ ಶಾಖೆಗಳೇ ಎಂಬುದು. ಯಾವ ಧರ್ಮ ಕೇವಲ ರಾಜಾಶ್ರಯದಿಂದಲೇ ಬೆಳೆಯ ನೋಡಿತೋ ಅದು ಅಳಿಯುವಲ್ಲಿ ಅಚ್ಚರಿ ಏನು?. ಬೌದ್ಧ ಮತದ ಅವನತಿಯತ್ತಲೂ ಈ ಕಾದಂಬರಿ ಬೆಳಕು ಚೆಲ್ಲುತ್ತದೆ. ಜೈನಮುನಿಗಳ ಕಠಿಣ ಸಾಧನೆ ಕಂಡಾಗ ಗೌರವ ಮೂಡುತ್ತದೆ.

ಅಶೋಕ ಕಳಿಂಗ ಯುದ್ಧ ಮಾಡಿದ್ದೇಕೆ?. ಸಾಮ್ರಾಜ್ಯ ವಿಸ್ತರಣೆಯ ಏಕ ಉದ್ದೇಶದಿಂದ ಯುದ್ಧ ನಡೆಯಿತೇ. ಸಾಮ್ರಾಟನೊಬ್ಬ ಕ್ರೋಧೋನ್ಮತ್ತ ನಾಗುವುದು ಏಕೆ. ಭರತ ವರ್ಷಕ್ಕೆ ಅಲೆಕ್ಸಾಂಡರ್ ರೂಪದಲ್ಲಿ ಬಂದ ಅಪಾಯ ಮೌರ್ಯ ಸಾಮ್ರಾಜ್ಯ ಸ್ಥಾಪನೆಗೆ ಕಾರಣವಾಯಿತು. ಅಶೋಕನ ಜೀವನವಾದರೂ ಈ ಭರತವರ್ಷದ ರಕ್ಷಣೆಗೇ ಮೀಸಲಿದ್ದುದು. ವಿದ್ರೋಹ ಅಡಗಿಸುತ್ತಾ ರಾಷ್ಟ್ರ ಸಂರಕ್ಷಣೆಯ ಹೊಣೆ ಹೊತ್ತು ಚಕ್ರವರ್ತಿ ವಹಿಸಿದ ಕಷ್ಟ ಎಷ್ಟು. ರಾಜ ಬಹುಪತ್ನಿ ಹೊಂದಿ ಹಲವು ಸಂತಾನ ಸೃಷ್ಟಿಸುವ ಹಿಂದೆ ಏನಾದರೂ ಉದ್ದೇಶ ಇದೆಯೇ. ಹೀಗೆ ಹಲವು ಪ್ರಶ್ನೆಗಳಿಗೆ ಇಲ್ಲಿ ಉತ್ತರವಿದೆ. ರಾಣೀವಾಸದ ಚಿತ್ರಣ,ಮಾತೃ ವಾತ್ಸಲ್ಯ, ಕಲಿಂಗ ರಾಣಿಯ ಶೌರ್ಯ ಸಾಹಸ,ಮಂತ್ರಿಗಳ ಮಹತ್ತು ಏನುಂಟು ಏನಿಲ್ಲ.
ಎರಡು ಸಹಸ್ರ ವರ್ಷ ಹಿಂದೆ ಹೋಗುವುದೆಂದರೆ ಭಾಷೆಯೂ ಗತಕ್ಕೆ ಹೋಗಬೇಕು. ಹೆಸರುಗಳು ಅಂದಿನದ್ದೇ ಆಗಬೇಕು. ಇಷ್ಟೆಲ್ಲಾ ಮಾಡಿಯೂ ನಮಗೆ ಈಗಿನವರಿಗೆ ಅರ್ಥವಾಗಬೇಕು. ಮಾಗಧ ಓದು ಏನೆಲ್ಲಾ ಕೊಡುತ್ತದೆ ಎಂದರೆ ವರ್ಣಿಸಲೇ ಕಷ್ಟ. ಕಾದಂಬರಿಯ ಲೋಕದಲ್ಲಿ ಇಂತಹ ಮತ್ತೊಂದನ್ನು ಹೆಸರಿಸುವುದು ಕಷ್ಟ. ಸುಮಾರಾಗಿ ವಸುಧೇಂದ್ರರ ರೇಷ್ಮೆ ಬಟ್ಟೆ ಅದೇ ಕಾಲಘಟ್ಟದ ಘಟನೆ ಒಳಗೊಂಡಿದೆ. ಚಾಣುಕ್ಯ ಓದೂ ಈ ಕಾದಂಬರಿಯ ಅರ್ಥಪೂರ್ಣ ಓದಿಗೆ ನೆರವು ನೀಡುತ್ತದೆ.
ಈ ಕಾದಂಬರಿಯ ಕಾರ್ಯಕ್ರಮ ಒಂದರಲ್ಲಿ ಶತಾವಧಾನಿ ಡಾ.ಆರ್.ಗಣೇಶ್ ಈ ಕೃತಿಯ ಮೂಲಕ ಲೇಖಕಿ ಭೈರಪ್ಪರ ಆವರಣದಿಂದ ಹೊರಬಂದರು ಎಂದರು. ನನಗೆ ಹಾಗೆನಿಸಲಿಲ್ಲ. ಭೈರಪ್ಪ ತಮ್ಮ ಸಂಪೂರ್ಣ ಸಾಮರ್ಥ್ಯದಿಂದ ಮೆರೆಯುತ್ತಿದ್ದವರು ವಯೋ ಸಹಜ ಕಾರಣದಿಂದ ಅದನ್ನು ಕೊಂಚ ಕಳೆದುಕೊಂಡಿರಲೇ ಬೇಕು. ಅವರ ಆ ಸಾಮರ್ಥ್ಯ ಮತ್ತಷ್ಟು ಉತ್ಕರ್ಷ ಸಾಧಿಸಿದ್ದರೆ ಏನು ಸಿಗುತ್ತಿತ್ತೋ ಮಾಗಧ ಅದನ್ನು ನೀಡಿದೆ. ಒಂದು ಸಾರ್ಥಕ ಓದು ಬಯಸುವವರೆಲ್ಲಾ ಓದಲೇ ಬೇಕಾದ ಕಾದಂಬರಿ ಇದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News
  • United States+1
  • United Kingdom+44
  • Afghanistan+93
  • Albania+355
  • Algeria+213
  • American Samoa+1
  • Andorra+376
  • Angola+244
  • Anguilla+1
  • Antigua & Barbuda+1
  • Argentina+54
  • Armenia+374
  • Aruba+297
  • Ascension Island+247
  • Australia+61
  • Austria+43
  • Azerbaijan+994
  • Bahamas+1
  • Bahrain+973
  • Bangladesh+880
  • Barbados+1
  • Belarus+375
  • Belgium+32
  • Belize+501
  • Benin+229
  • Bermuda+1
  • Bhutan+975
  • Bolivia+591
  • Bosnia & Herzegovina+387
  • Botswana+267
  • Brazil+55
  • British Indian Ocean Territory+246
  • British Virgin Islands+1
  • Brunei+673
  • Bulgaria+359
  • Burkina Faso+226
  • Burundi+257
  • Cambodia+855
  • Cameroon+237
  • Canada+1
  • Cape Verde+238
  • Caribbean Netherlands+599
  • Cayman Islands+1
  • Central African Republic+236
  • Chad+235
  • Chile+56
  • China+86
  • Christmas Island+61
  • Cocos (Keeling) Islands+61
  • Colombia+57
  • Comoros+269
  • Congo - Brazzaville+242
  • Congo - Kinshasa+243
  • Cook Islands+682
  • Costa Rica+506
  • Croatia+385
  • Cuba+53
  • Curaçao+599
  • Cyprus+357
  • Czech Republic+420
  • Côte d’Ivoire+225
  • Denmark+45
  • Djibouti+253
  • Dominica+1
  • Dominican Republic+1
  • Ecuador+593
  • Egypt+20
  • El Salvador+503
  • Equatorial Guinea+240
  • Eritrea+291
  • Estonia+372
  • Eswatini+268
  • Ethiopia+251
  • Falkland Islands+500
  • Faroe Islands+298
  • Fiji+679
  • Finland+358
  • France+33
  • French Guiana+594
  • French Polynesia+689
  • Gabon+241
  • Gambia+220
  • Georgia+995
  • Germany+49
  • Ghana+233
  • Gibraltar+350
  • Greece+30
  • Greenland+299
  • Grenada+1
  • Guadeloupe+590
  • Guam+1
  • Guatemala+502
  • Guernsey+44
  • Guinea+224
  • Guinea-Bissau+245
  • Guyana+592
  • Haiti+509
  • Honduras+504
  • Hong Kong+852
  • Hungary+36
  • Iceland+354
  • India+91
  • Indonesia+62
  • Iran+98
  • Iraq+964
  • Ireland+353
  • Isle of Man+44
  • Israel+972
  • Italy+39
  • Jamaica+1
  • Japan+81
  • Jersey+44
  • Jordan+962
  • Kazakhstan+7
  • Kenya+254
  • Kiribati+686
  • Kosovo+383
  • Kuwait+965
  • Kyrgyzstan+996
  • Laos+856
  • Latvia+371
  • Lebanon+961
  • Lesotho+266
  • Liberia+231
  • Libya+218
  • Liechtenstein+423
  • Lithuania+370
  • Luxembourg+352
  • Macau+853
  • Madagascar+261
  • Malawi+265
  • Malaysia+60
  • Maldives+960
  • Mali+223
  • Malta+356
  • Marshall Islands+692
  • Martinique+596
  • Mauritania+222
  • Mauritius+230
  • Mayotte+262
  • Mexico+52
  • Micronesia+691
  • Moldova+373
  • Monaco+377
  • Mongolia+976
  • Montenegro+382
  • Montserrat+1
  • Morocco+212
  • Mozambique+258
  • Myanmar (Burma)+95
  • Namibia+264
  • Nauru+674
  • Nepal+977
  • Netherlands+31
  • New Caledonia+687
  • New Zealand+64
  • Nicaragua+505
  • Niger+227
  • Nigeria+234
  • Niue+683
  • Norfolk Island+672
  • North Korea+850
  • North Macedonia+389
  • Northern Mariana Islands+1
  • Norway+47
  • Oman+968
  • Pakistan+92
  • Palau+680
  • Palestine+970
  • Panama+507
  • Papua New Guinea+675
  • Paraguay+595
  • Peru+51
  • Philippines+63
  • Poland+48
  • Portugal+351
  • Puerto Rico+1
  • Qatar+974
  • Romania+40
  • Russia+7
  • Rwanda+250
  • Réunion+262
  • Samoa+685
  • San Marino+378
  • Saudi Arabia+966
  • Senegal+221
  • Serbia+381
  • Seychelles+248
  • Sierra Leone+232
  • Singapore+65
  • Sint Maarten+1
  • Slovakia+421
  • Slovenia+386
  • Solomon Islands+677
  • Somalia+252
  • South Africa+27
  • South Korea+82
  • South Sudan+211
  • Spain+34
  • Sri Lanka+94
  • St Barthélemy+590
  • St Helena+290
  • St Kitts & Nevis+1
  • St Lucia+1
  • St Martin+590
  • St Pierre & Miquelon+508
  • St Vincent & Grenadines+1
  • Sudan+249
  • Suriname+597
  • Svalbard & Jan Mayen+47
  • Sweden+46
  • Switzerland+41
  • Syria+963
  • São Tomé & Príncipe+239
  • Taiwan+886
  • Tajikistan+992
  • Tanzania+255
  • Thailand+66
  • Timor-Leste+670
  • Togo+228
  • Tokelau+690
  • Tonga+676
  • Trinidad & Tobago+1
  • Tunisia+216
  • Turkey+90
  • Turkmenistan+993
  • Turks & Caicos Islands+1
  • Tuvalu+688
  • US Virgin Islands+1
  • Uganda+256
  • Ukraine+380
  • United Arab Emirates+971
  • United Kingdom+44
  • United States+1
  • Uruguay+598
  • Uzbekistan+998
  • Vanuatu+678
  • Vatican City+39
  • Venezuela+58
  • Vietnam+84
  • Wallis & Futuna+681
  • Western Sahara+212
  • Yemen+967
  • Zambia+260
  • Zimbabwe+263
  • Åland Islands+358

Popular

More like this
Related

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು...

CM Siddharamaih ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ- ಸಿದ್ಧರಾಮಯ್ಯ

CM Siddharamaih ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ.ಈಗಾಗಲೇ...

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ...

Mental health ಮಾನಸಿಕ ಸಮಸ್ಯೆಗಳು‌‌ ಮತ್ತು‌ ಸೂಕ್ತ ಪರಿಹಾರಗಳು ...

Mental health ಮಾನಸಿಕ ಖಾಯಿಲೆಗಳು ಯಾರಿಗಾದರೂ ಬರಬಹುದು : ಸೂಕ್ತ...