Wednesday, April 23, 2025
Wednesday, April 23, 2025

Ashakirana Children’s School ಆಶಾಕಿರಣ ಮಕ್ಕಳ ಶಾಲೆಆಶಾಕಿರಣ ಶಾಲೆಯಲ್ಲಿ ಕೇಕ್ ಮತ್ತು ಹಣ್ಣುಗಳ ಉಚಿತ ವಿತರಣೆ

Date:

Ashakirana Children’s School ಶಿವಮೊಗ್ಗ ನಗರದಲ್ಲಿರುವ ವಿದ್ಯಾನಗರದ ಬುದ್ಧಿಮಾಂದ್ಯ ಆಶಾಕಿರಣ ಮಕ್ಕಳ ಶಾಲೆಗೆ ಕ್ರೈಸ್ತ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪರವರು ಪ್ರತಿವರ್ಷದಂತೆ ಈ ವರ್ಷವೂ ಕೇಕ್ ಕತ್ತರಿಸಿ ಹಣ್ಣುಗಳನ್ನು ಹಂಚುವ ಮೂಲಕ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಬ್ಬವನ್ನು ಆಚರಿಸಲಾಯಿತು. Ashakirana Children’s School ಈ ಸಂದರ್ಭದಲ್ಲಿ ಸೆಕ್ರೆಡ್ ಹಾರ್ಟ್ ಕೆಥಡ್ರಲ್ ನ ಪ್ರಧಾನ ಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜ, ಸಹಾಯಕ ಗುರುಗಳಾದ ಫಾದರ್ ಪೌಲ್ ಆನಂದ್, ಆಲಯ ಮೇಲ್ವಿಚಾರಕರಾದ ಶ್ರೀ ಚಂದ್ರಯ್ಯ,ನಾದನ್ ಎಂಪಿಎಂ, ರೋಷನ್, ಮಾರ್ಕ್ ಡಿಸೋಜಾ, ಆರೋಗ್ಯ ಸ್ವಾಮಿ PWD, ಸ್ನೇಹ ಮಹಿ ಸಂಘದ ಸದಸ್ಯರಾದ ಪವನ್, ರವಿ ಇನ್ನಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Nalanda Chess Academy ನಳಂದ ಚೆಸ್ ಸಂಸ್ಥೆಯಿಂದ ಬೇಸಿಗೆ ಚೆಸ್ ತರಬೇತಿ ಶಿಬಿರ

Nalanda Chess Academy ಶಿವಮೊಗ್ಗ ರವೀಂದ್ರನಗರ 2ನೇ ತಿರುವಿನಲ್ಲಿರುವ ಯಾದವ...