Friday, December 5, 2025
Friday, December 5, 2025

Ashakirana Children’s School ಆಶಾಕಿರಣ ಮಕ್ಕಳ ಶಾಲೆಆಶಾಕಿರಣ ಶಾಲೆಯಲ್ಲಿ ಕೇಕ್ ಮತ್ತು ಹಣ್ಣುಗಳ ಉಚಿತ ವಿತರಣೆ

Date:

Ashakirana Children’s School ಶಿವಮೊಗ್ಗ ನಗರದಲ್ಲಿರುವ ವಿದ್ಯಾನಗರದ ಬುದ್ಧಿಮಾಂದ್ಯ ಆಶಾಕಿರಣ ಮಕ್ಕಳ ಶಾಲೆಗೆ ಕ್ರೈಸ್ತ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪರವರು ಪ್ರತಿವರ್ಷದಂತೆ ಈ ವರ್ಷವೂ ಕೇಕ್ ಕತ್ತರಿಸಿ ಹಣ್ಣುಗಳನ್ನು ಹಂಚುವ ಮೂಲಕ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಬ್ಬವನ್ನು ಆಚರಿಸಲಾಯಿತು. Ashakirana Children’s School ಈ ಸಂದರ್ಭದಲ್ಲಿ ಸೆಕ್ರೆಡ್ ಹಾರ್ಟ್ ಕೆಥಡ್ರಲ್ ನ ಪ್ರಧಾನ ಗುರುಗಳಾದ ಫಾದರ್ ಸ್ಟ್ಯಾನಿ ಡಿಸೋಜ, ಸಹಾಯಕ ಗುರುಗಳಾದ ಫಾದರ್ ಪೌಲ್ ಆನಂದ್, ಆಲಯ ಮೇಲ್ವಿಚಾರಕರಾದ ಶ್ರೀ ಚಂದ್ರಯ್ಯ,ನಾದನ್ ಎಂಪಿಎಂ, ರೋಷನ್, ಮಾರ್ಕ್ ಡಿಸೋಜಾ, ಆರೋಗ್ಯ ಸ್ವಾಮಿ PWD, ಸ್ನೇಹ ಮಹಿ ಸಂಘದ ಸದಸ್ಯರಾದ ಪವನ್, ರವಿ ಇನ್ನಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...