Monday, May 4, 2026
Monday, May 4, 2026

Karnataka Rakshana Vedike ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನಗರಾಧ್ಯಕ್ಷ ಪ್ರಫುಲ್ಲಚಂದ್ರರಿಗೆ ಸನ್ಮಾನ

Date:

Karnataka Rakshana Vedike ಶಿವಮೊಗ್ಗ ಕ್ರೀಡಾ ಮತ್ತು ಸಂಸ್ಕೃತಿ ಕ್ಲಬ್ ಬಾಂಡ್ ಇಲೆವೆನ್ ಕ್ರಿಕೆಟ್ ಕ್ಲಬ್ ಶಿವಮೊಗ್ಗ ವತಿಯಿಂದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ನಗರಾಧ್ಯಕ್ಷರಾದ ಪ್ರಫುಲ್ಲಚಂದ್ರ ಹೆಚ್, ರವರನ್ನು ಗೌರವಿಸಿ ಸನ್ಮಾನಿಸಲಾಯಿತು ಪೂರ್ಣ ಪ್ರಮಾಣದ ಆಯೋಜಕರು ತರುಣ್ ಶೆಟ್ಟಿ ಹಾಗೂ ನಿಶ್ಚಲ್ ಶೆಟ್ಟಿ, ಹಾಗೂ ಪ್ರಮುಖರಾದ ಶಿವಮೊಗ್ಗದ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಆದ ಶ್ರೀ ಶಿವಕುಮಾರ್ ಹಾಗೂ, ಶ್ರೀ ವಿನ್ಸೆಂಟ್ ರೋಡ್ರಿಗಸ್ ಜಿಲ್ಲಾ ಬಿಜೆಪಿ ಕಾರ್ಯದರ್ಶಿ, ಶ್ರೀ ಯೋಗೇಶ್ ಗೌಡ ಕಾಂಗ್ರೆಸ್ ಮುಖಂಡರು,ಶ್ರೀ ಸೈಫು ಕಾಂಗ್ರೆಸ್ ಮುಖಂಡರು,ಶ್ರೀ ಲೋಹಿತ ಜೆಡಿಎಸ್ ಯುವ ಮುಖಂಡರು,ಶ್ರೀ ಚಿರಂಜೀವಿ ಬಾಬು ಯುವ ಮುಖಂಡರು, ಶ್ರೀ ಗೀತೇಂದ್ರ ಗೌಡ ಕಾಂಗ್ರೆಸ್ ಮುಖಂಡರು,ಶ್ರೀ ಗೋಪಿ ಜೆಡಿಎಸ್ ಮುಖಂಡರು, ಶ್ರೀ ರವೀಂದ್ರ ಗೌಡ ಸಮಾಜಸೇವಕರು ಇವರ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...