Thursday, August 13, 2026
Thursday, August 13, 2026

Rangdol Construction Company 70 ಬಾರಿ ರಕ್ತದಾನಮಾಡಿದ ಆತ್ಮಾರಂದೋಳ್ ಗೆ ಆತ್ಮೀಯ ಸನ್ಮಾನ

Date:

Rangdol Construction Company ಶಿವಮೊಗ್ಗ ನಗರದ ರಂಗದೋಳ್ ಕನ್ಸ್ಟ್ರಕ್ಷನ್ ಸಂಸ್ಥೆ ಮಾಲೀಕ, ಇಂಜಿನಿಯರ್ ಆತ್ಮಾರಂಗದೋಳ್ ಅವರು 70ನೇ ಬಾರಿ ರಕ್ತದಾನ ಮಾಡಿದ್ದಾರೆ. ಹೆಚ್ಚಿನ ಬಾರಿ ರಕ್ತದಾನ ಮಾಡಿದ ಆತ್ಮಾರಂಗದೋಳ್ ಅವರಿಗೆ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದ ವಾಕಿಂಗ್ ಸ್ನೇಹಿತರು ಸನ್ಮಾನ ಮಾಡಿದರು.

ಎಲ್ಲ ಸ್ನೇಹಿತರು ಆತ್ಮಾರಂಗದೋಳ್ ಹೆಚ್ಚು ಬಾರಿ ರಕ್ತದಾನ ಮಾಡಿರುವ ಬಗ್ಗೆ ಮೆಚ್ಚಗೆಯ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತದಾನ ತುಂಬಾ ಅವಶ್ಯಕವಾಗಿದೆ. ಮರ‍ನಾಲ್ಕು ತಿಂಗಳಿಗೊಮ್ಮೆ ಆರೋಗ್ಯವಂತ ಜನತೆ ರಕ್ತದಾನ ಮಾಡಬಹುದಾಗಿದೆ. ರಕ್ತದಾನ ಮಾಡುವುದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪೂರಕವಾಗಲಿದೆ ಎಂದು ತಿಳಿಸಿದರು.

Rangdol Construction Company ಸಮಾರಂಭದಲ್ಲಿ ನರಸೋಜಿರಾವ್, ಶ್ರೀನಿವಾಸ್, ಹಾಲಪ್ಪ, ಇಂಜಿನಿಯರ್‌ಗಳಾದ ಉಮೇಶ್, ಮಂಜಣ್ಣ, ಸಿ.ರವಿಕುಮಾರ್, ಜಯಣ್ಣ, ಮೋಹನರಾವ್, ಮಧುಕರ್, ರಾಜೇಂದ್ರ, ಸುಬ್ಬಣ್ಣ, ರಮೇಶ್, ರುದ್ರಮೂರ್ತಿ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive special Article ಆಧ್ಯಾತ್ಮದ ಆನಂದ ಹಂಚಿದ ದಾವಣಗೆರೆಯ ಶ್ರೀಶಿವಾನಂದ ತೀರ್ಥರು ...

"ಅಧ್ಯಾತ್ಮಾನಂದ ನೀಡುತ್ತಿದ್ದ ದಾವಣಗೆರೆಯ ಶ್ರೀ ಶಿವಾನಂದ ತೀರ್ಥರು" ( ಅವರ ಜಯಂತ್ಯೋತ್ಸವ ತನ್ನಿಮಿತ್ತಈವಿಶೇಷಲೇಖನ) -Klive...

Kuvempu University ಆಗಸ್ಟ್ 13 & 14. ರಂದು ಕುವೆಂಪು ವಿವಿಯ ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ

2026-27ನೇ ಸಾಲಿಗೆ ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್, ಮತ್ತು ವಿವಿ...