Saturday, August 29, 2026
Saturday, August 29, 2026

Shivamogga Hindu Mahasabha Ganapati ಶಿವಮೊಗ್ಗದಲ್ಲಿ ಅಹಿತಕರ ಘಟನೆ ನಡೆಯದಂತೆ ಮಾರುವೇಷದಲ್ಲಿ ಪೊಲೀಸ್ ಸಿಬ್ಬಂದಿ ನಿಯುಕ್ತ

Date:

Shivamogga Hindu Mahasabha Ganapati ಇತಿಹಾಸ ಪ್ರಸಿದ್ದ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನಾಳೆ ನಡೆಯಲಿದ್ದು ಶಿವಮೊಗ್ಗ ನಗರ ವಿವಿದ ದೇವರ ಮೂರ್ತಿ.ಕೇಸರಿ ಕಮಾನು.ಭಗವಾಧ್ವಜಗಳಿಂದ ಕಂಗೊಳಿಸುತ್ತಾ ಜನಮನ ಸೂರೆಗೊಳ್ಳುತ್ತಿದೆ.

ಗಾಂಧಿಬಜಾರ್.ಬಿ
ಹೆಚ್.ರಸ್ತೆ.ಶಿವಪ್ಪ ನಾಯಕ‌ ವೃತ್ತ.ಗೋಪಿ ಸರ್ಕಲ್ ಅಲಂಕಾರ ನಡೆಯುತ್ತಿದೆ..ಇತ್ತ ಪೋಲಿಸ್ ಇಲಾಖೆಯ ಬಂದೋಬಸ್ತ್ ವ್ಯಾಪಕವಾಗಿದೆ.
Shivamogga Hindu Mahasabha Ganapati ಶಿವಮೊಗ್ಗ ಕ್ಕೆ ಬರುವ ಎಲ್ಲಾ ರಸ್ತೆ. ತಿರುವು.ಅಯಕಟ್ಡಿನ ಸ್ಥಳಗಳಲ್ಲಿ ಬಿಗಿ ಪಹರೆ ಕೈಗೊಳ್ಳಲಾಗಿದೆ.ಜೊತೆಗೆ ಸಿ.ಸಿ.ಟಿವಿ ದಿನದ 24 ಗಂಟೆಯೂ ಚಾಲನೆಯಲ್ಲಿದ್ದು‌ ಕಿಡಿಗೇಡಿಗಳ ಚಲನವಲನವನ್ನು ಇಡೀ ಶಿವಮೊಗ್ಗ ನಗರದಾದ್ಯಂತ ಮಾಡಲಾಗುತ್ತಿದೆ.
ಕೆ.ಎಸ್.ಆರ್.ಪಿ, .ಆರ್.ಎ.ಎಫ್ ತುಕಡಿಗಳು, ಪೋಲಿಸರ ಜೊತೆ ಗೃಹರಕ್ಷಕದಳದವರು ಕಾರ್ಯ ನಿರ್ವಹಣೆ ಮಾಡಲಿದ್ದು ಅದರಲ್ಲೂ ಗಸ್ತು ಪೋಲಿಸ್ ವಾಹನ, ಗುಪ್ತಚಾರರ ಪಡೆ,ಮಾರು ವೇಷದಲ್ಲಿರುವ ಪೋಲಿಸ್ ಪಡೆ ನಿಯೋಜಿಸಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಶಿವಮೊಗ್ಗದಿಂದ ಆಂಧ್ರದ ಮಚಿಲಿಪಟ್ಣಂ ಗೆ ವಿಶೇಷ ರೈಲು – ಸಂಸದ ಬಿ.ವೈ‌ರಾಘವೇಂದ್ರ

B.Y. Raghavendra ಶಿವಮೊಗ್ಗ ಜನತೆಗೆ ಮತ್ತೊಂದು ವಿಶೇಷ ಸಿಹಿಸುದ್ದಿ ದೊರೆತಿದ್ದು, ಆಂಧ್ರ...

B.Y. Raghavendra ಕಸ್ತೂರಿ ರಂಗನ್ ವರದಿ ಕರಡು ಜಾರಿ ಬಗ್ಗೆ ಪಕ್ಷದ ಸಭೆಯಲ್ಲಿ ಸುದೀರ್ಘ ಚರ್ಚೆ- ಬಿ.ವೈ.ರಾಘವೇಂದ್ರ

B.Y. Raghavendra ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ...

Klive Special Article ಕರೆದರೆ ಬರಬಾರದೆ?ಶ್ರೀರಾಯರ ಆರಾಧನಾ ವಿಶೇಷ ಲೇಖನ.ಕರ್ತೃ: ಎನ್.ಜಯಭೀಮ ಜೊಯ್ಸ್, ಶಿವಮೊಗ್ಗ.

Klive Special Article “ಕರೆದರೆ ಬರಬಾರದೇ ಗುರು ರಾಘವೇಂದ್ರ/ವರ ಮಂತ್ರಾಲಯ ಪುರ...