Monday, May 4, 2026
Monday, May 4, 2026

Shivamogga Cosmo Club ಶಿವಮೊಗ್ಗ ರೋಟರಿ ಸೆಂಟ್ರಲ್ ಕ್ಲಬ್ಬಿಗೆ 16 ಜಿಲ್ಲಾ ಪ್ರಶಸ್ತಿಗಳು

Date:

Shivamogga Cosmo Club ಶಿವಮೊಗ್ಗ ಕಾಸ್ಮೋ ಕ್ಲಬ್ ನಲ್ಲಿ ನಡೆದ ಅವಾರ್ಡ್ಸ್ ನೈಟ್ ಮತ್ತು ಮೆಂಬರ್ ಶಿಪ್ ಡೆವಲಪ್ ಮೆಂಟ್ ಅಂಡ್ ಪಬ್ಲಿಕ್ ಇಮೇಜ್ ಕಾರ್ಯಕ್ರಮದಲ್ಲಿ 2023-24 ನೇ ಸಾಲಿನ ಸೇವಾ ಕಾರ್ಯಗಳನ್ನು ಗುರುತಿಸಿ 16 ಜಿಲ್ಲಾ ಪ್ರಶಸ್ತಿಗಳನ್ನು ರೋಟರಿ ಕ್ಲಬ್ ಸೆಂಟ್ರಲ್ ಪಡೆದುಕೊಂಡಿದೆ.

Shivamogga Cosmo Club ಮ್ಯಾನೇಜ್ ಮೆಂಟ್ ಆಫ್ ಫೈನಾನ್ಸ್ ಗ್ಲೋಬಲ್ ಗ್ರ್ಯಾಂಡ್ ಕ್ಲಬ್ ಬುಲೆಟ್ ರೋಟರಿ ಇಂಡಿಯಾ ಆಫ್ ಬಳಕೆ ಫ್ಯಾಮಿಲಿ ಆಫ್ ರೋಟರಿ
ಕೆರಿಯರ್ ಅಂಡ್ ಸ್ಕಿಲ್ ಡೆವಲಪ್ ಮೆಂಟ್
ದಿಸ್ ಇಸ್ ಪ್ರಿವೆನ್ಷನ್ ಅಂಡ್ ಟ್ರೀಟ್ ಮೆಂಟ್,
ಬೇಸಿಕ್ ಎಜುಕೇಶನಲ್ ಲಿಟರಸಿ, ಎನ್ವಿರಾನ್ ಮೆಂಟ್, ಇಂಟರ್ ನ್ಯಾಷನಲ್ ಅಂಡರ್ ಸ್ಟ್ಯಾಂಡಿಂಗ್, ಇಂಟರಾಕ್ಟ್ ಯೂತ್ ವೆಲ್ಫೇರ್,
ವ್ಯಾಲ್ಯೂ ಬೇಸಡ್ ಎಜುಕೇಶನ್,
ಸಾಯಿಲ್ ಫರ್ಟಿಲಿಟಿ ಕನ್ಸರ್ವೇಷನ್,
ಡ್ರೈ ಸೇಫ್ ಅಂಡ್ ಸೇವೆ ಲೈಫ್
2023-24 ನೇ ಸಾಲಿನ ಅಧ್ಯಕ್ಷರಾದ ಶಿವರಾಜ್ ಹಾಗೂ ಕಾರ್ಯದರ್ಶಿ ಕಿರಣ್ ಕುಮಾರ್ ಅವರನ್ನು ರೋಟರಿ ಜಿಲ್ಲೆಯಿಂದ ಗುರುತಿಸಲಾಗಿದೆ. ಮತ್ತು ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ವತಿಯಿಂದ 26 ರಿಜಿಸ್ಟ್ರೇಷನ್ ಮಾಡಿಸಿ ಜಿಲ್ಲೆಯಲ್ಲಿ ಅತಿ ಹೆಚ್ಚು ರಿಜಿಸ್ಟರ್ ಮಾಡಿದರಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದಾರೆ.

ಪ್ರಶಸ್ತಿ ಪತ್ರವನ್ನು ಪಡೆಯುವಾಗ ವೇದಿಕೆ ಮೇಲೆ ಈ ಸಾಲಿನ ಅಧ್ಯಕ್ಷರಾದ ಕಿರಣ್ ಕುಮಾರ್ ಹಾಗೂ ಕಾರ್ಯದರ್ಶಿ ಈಶ್ವರ್.ಪಿ, ಡಿ.ಜಿ.ಪ್ರಕಾಶ್, ಪಾಸ್ಟ್ ಅಸಿಸ್ಟೆಂಟ್ ಗವರ್ನರ್ ರವಿ ಕೋಟೊಜಿ, ಚುಡಾಮಣಿ ಪವಾರ್, ರೋಟರಿ ಸದಸ್ಯರಾದ ಗುರುರಾಜ್, ರಮೇಶ್, ಗಣೇಶ್ ಅಂಗಡಿ, ಸಂತೋಷ್.ಬಿ.ಎ, ಜಯಶೀಲ ಶೆಟ್ಟಿ, ಜಗದೀಶ್, ಸತೀಶ್, ವಿರೂಪಾಕ್ಷ , ಚಂದ್ರು.ಜೆ.ಪಿ, ರಾಜ ಸಿಂಗ್, ವಿರೂಪಾಕ್ಷ, ಜ್ಯೋತಿ ಶ್ರೀರಾಮ್, ದೀಪ ಜಯಶೀಲ ಶೆಟ್ಟಿ ಹಾಗೂ ಆನ್ಸ್ ಕ್ಲಬ್ ನ ಅಧ್ಯಕ್ಷರಾದ ಗೀತಾ ಜಗದೀಶ್, ಸವಿತಾ ಚಂದ್ರು, ಲಕ್ಷ್ಮಿ ಕಿರಣ್, ರೂಪ ಈಶ್ವರ್, ರೇಷ್ಮಾ ರಮೇಶ, ರಾಜೇಶ್ವರಿ ರಾಜಾಸಿಂಗ್ ಸೇರಿದಂತೆ ಇನ್ನಿತರರ ಸದಸ್ಯರು ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...