Sunday, August 2, 2026
Sunday, August 2, 2026

K. S. Eshwarappa ಈಶ್ವರಪ್ಪ ಅವರಿಗೆ ಅಮಿತ್ ಷಾ ಫೋನ್ ಕರೆ: ಕುತೂಹಲ ಕೆರಳಿಸಿದ ಸುದ್ದಿ

Date:

K. S. Eshwarappa ಈಶ್ವರಪ್ಪ ಮನವೊಲಿಸಲು ಬಿಜೆಪಿ ರಾಷ್ಟ್ರೀಯ ನಾಯಕರ ಕಸರತ್ತು ನಡೆಸುತ್ತಿದ್ದಾರೆ.

ಕೆ.ಎಸ್ ಈಶ್ವರಪ್ಪಗೆ ಅವರಿಗೆ ಅಮೀತ್ ಷಾ ಅವರು ಖುದ್ದು ಕರೆ ಮಾಡಿದ್ದಾರೆ.

ಸ್ಪರ್ಧೆ ಮಾಡದೆ ಬಿಜೆಪಿ ಅಧಿಕೃತ ಅಭ್ಯರ್ಥಿಗೆ ಸಹಕರಿಸಲು ಅಮಿತ್ ಷಾ ಅವರು ಮನವಿ ಮಾಡಿದ್ದಾರೆ.

ಅಮಿತಾ ಷಾ ಅವರು ಕರೆ ಮಾಡಿ ಏನೆಲ್ಲಾ ಚರ್ಚೆ ನಡೆಸಿದರು ಎಂದು ತಿಳಿಸಲು ಕೆ.ಎಸ್ ಈಶ್ವರಪ್ಪ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ.

K. S. Eshwarappa ಈ ಸುದ್ದಿಗೋಷ್ಠಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...