Sunday, May 3, 2026
Sunday, May 3, 2026

Death News ಶಿವಮೊಗ್ಗ ಸೂಳೆಬೈಲಿನ ಕಾರ್ಮಿಕ ಇಂದಿರಾ ನಗರದ ಕಲ್ಲು ಕ್ವಾರೆಯಲ್ಲಿ ದುರ್ಮರಣ

Date:

Death News ಶಿವಮೊಗ್ಗದ ಸೂಳೆಬೈಲಿನ ಇಂದಿರಾನಗರ ಕಲ್ಲು ಕ್ವಾರೆಯಲ್ಲಿ ವ್ಯಕ್ತಿಯ ಶವ ಶವಪತ್ತೆಯಾಗಿದೆ. ಅಪಘಾತದಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾಗಿ
ಎಂದು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೂಳೆಬೈಲಿನಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ (35)ಎಂಬ ವ್ಯಕ್ತಿಯ ಮೇಲೆ ಲಾರಿ ಹರಿದು ಅಪಘಾತದಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಾಗಿದೆ.
ಸ್ಥಳೀಯರು ಈ ಅಪಘಾತವನ್ನು ಬೇರೆ ರೀತಿ ಬಿಂಬಿಸಿದರೂ ತುಂಗಾ ನಗರದಲ್ಲಿ ಅಪಘಾತದಿಂದ ವ್ಯಕ್ತಿ ಸಾವಾಗಿರುವುದು ತಿಳಿದು ಬಂದಿದೆ. ಈ ಕಲ್ಲು ಕ್ವಾರೆ ಅಧಿಕೃತ ಕ್ವಾರೆ ಎಂದು ಹೇಳಲಾಗುತ್ತಿದೆ.
Death News ಮೃತ ಗಂಗಾಧರ್ ಸೂಳೆಬೈಲು ನಿವಾಸಿಯಾಗಿದ್ದಾನೆ. ತುಂಗನಗರ ಪಿಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದ್ದು ರಾತ್ರಿ ಎಫ್ಐಆರ್ ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...