Wednesday, September 16, 2026
Wednesday, September 16, 2026

Death News ಶಿವಮೊಗ್ಗ ಸೂಳೆಬೈಲಿನ ಕಾರ್ಮಿಕ ಇಂದಿರಾ ನಗರದ ಕಲ್ಲು ಕ್ವಾರೆಯಲ್ಲಿ ದುರ್ಮರಣ

Date:

Death News ಶಿವಮೊಗ್ಗದ ಸೂಳೆಬೈಲಿನ ಇಂದಿರಾನಗರ ಕಲ್ಲು ಕ್ವಾರೆಯಲ್ಲಿ ವ್ಯಕ್ತಿಯ ಶವ ಶವಪತ್ತೆಯಾಗಿದೆ. ಅಪಘಾತದಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾಗಿ
ಎಂದು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೂಳೆಬೈಲಿನಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ (35)ಎಂಬ ವ್ಯಕ್ತಿಯ ಮೇಲೆ ಲಾರಿ ಹರಿದು ಅಪಘಾತದಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಾಗಿದೆ.
ಸ್ಥಳೀಯರು ಈ ಅಪಘಾತವನ್ನು ಬೇರೆ ರೀತಿ ಬಿಂಬಿಸಿದರೂ ತುಂಗಾ ನಗರದಲ್ಲಿ ಅಪಘಾತದಿಂದ ವ್ಯಕ್ತಿ ಸಾವಾಗಿರುವುದು ತಿಳಿದು ಬಂದಿದೆ. ಈ ಕಲ್ಲು ಕ್ವಾರೆ ಅಧಿಕೃತ ಕ್ವಾರೆ ಎಂದು ಹೇಳಲಾಗುತ್ತಿದೆ.
Death News ಮೃತ ಗಂಗಾಧರ್ ಸೂಳೆಬೈಲು ನಿವಾಸಿಯಾಗಿದ್ದಾನೆ. ತುಂಗನಗರ ಪಿಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದ್ದು ರಾತ್ರಿ ಎಫ್ಐಆರ್ ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...

B.Y.Raghavendra ಸ್ಥಳೀಯರ ಆಹವಾಲು ಕೇಳದೇ , ವಾಸ್ತವ ಸ್ಥಿತಿ ಅರಿಯದೇ ಕಸ್ತೂರಿ ರಂಗನ್ ವರದಿ ನೀಡಲಾಗಿದೆ- ಬಿ.ವೈ.ರಾಘವೇಂದ್ರ

B.Y.Raghavendra ಕಸ್ತೂರಿ ರಂಗನ್‌ ಸಮಿತಿಯ ಶಿಫಾರಸ್ಸುಗಳಲ್ಲಿ ಕೆಲವು ಮಾರ್ಪಾಡುಗೊಳಿಸಿ, ಅರಣ್ಯ ಭೂಮಿಯೆಂದು...