Monday, February 2, 2026
Monday, February 2, 2026

Death News ಶಿವಮೊಗ್ಗ ಸೂಳೆಬೈಲಿನ ಕಾರ್ಮಿಕ ಇಂದಿರಾ ನಗರದ ಕಲ್ಲು ಕ್ವಾರೆಯಲ್ಲಿ ದುರ್ಮರಣ

Date:

Death News ಶಿವಮೊಗ್ಗದ ಸೂಳೆಬೈಲಿನ ಇಂದಿರಾನಗರ ಕಲ್ಲು ಕ್ವಾರೆಯಲ್ಲಿ ವ್ಯಕ್ತಿಯ ಶವ ಶವಪತ್ತೆಯಾಗಿದೆ. ಅಪಘಾತದಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾಗಿ
ಎಂದು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸೂಳೆಬೈಲಿನಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ (35)ಎಂಬ ವ್ಯಕ್ತಿಯ ಮೇಲೆ ಲಾರಿ ಹರಿದು ಅಪಘಾತದಿಂದಾಗಿ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಾಗಿದೆ.
ಸ್ಥಳೀಯರು ಈ ಅಪಘಾತವನ್ನು ಬೇರೆ ರೀತಿ ಬಿಂಬಿಸಿದರೂ ತುಂಗಾ ನಗರದಲ್ಲಿ ಅಪಘಾತದಿಂದ ವ್ಯಕ್ತಿ ಸಾವಾಗಿರುವುದು ತಿಳಿದು ಬಂದಿದೆ. ಈ ಕಲ್ಲು ಕ್ವಾರೆ ಅಧಿಕೃತ ಕ್ವಾರೆ ಎಂದು ಹೇಳಲಾಗುತ್ತಿದೆ.
Death News ಮೃತ ಗಂಗಾಧರ್ ಸೂಳೆಬೈಲು ನಿವಾಸಿಯಾಗಿದ್ದಾನೆ. ತುಂಗನಗರ ಪಿಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಬೆಳಿಗ್ಗೆ ಈ ಘಟನೆ ನಡೆದಿದ್ದು ರಾತ್ರಿ ಎಫ್ಐಆರ್ ದಾಖಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...