Friday, August 14, 2026
Friday, August 14, 2026

Mega Happiness Program  ಶಿವಮೊಗ್ಗದಲ್ಲಿ ಮೆಗಾ ಹ್ಯಾಪಿನೆಸ್ ಪ್ರೋಗ್ರಾಮ್

Date:

Mega Happiness Program  ಶ್ರೀ ರವಿಶಂಕರ್ ಗುರೂಜಿಯವರ ಆಶೀರ್ವಾದದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮೆಗಾ ಹ್ಯಾಪಿನೆಸ್ ಪ್ರೋಗ್ರಾಮ್ ಹಮ್ಮಿಕೊಳ್ಳಲಾಗಿದೆ.

ಗುರೂಜಿಯವರಿಂದ 1981ರಲ್ಲಿ ಸುದರ್ಶನ ಕ್ರಿಯಾ ದಿವ್ಯಜ್ಞಾನವು ಉದಯಿಸಿದ ಪುಣ್ಯಸ್ಥಳವಿದು. ಹಾಗಾಗಿ ಶಿವಮೊಗ್ಗದ ಜನರಿಗೆ ಆರೋಗ್ಯ ಸಂಪಾದನೆ ಮಾಡುವ ಮಾರ್ಗದ ಕಡೆಗೆ ಕರೆದೊಯ್ಯುವುದು ಒಂದು ಸಂಕಲ್ಪ ಹಾಗೂ ಕಾಳಜಿ ಕೂಡ ಆಗಿರುತ್ತದೆ.

ಶಾರೀರಿಕ , ಭಾವನಾತ್ಮಕ ಹಾಗೂ ಮಾನಸಿಕ ಒತ್ತಡ ನಿವಾರಿಸಿ. ಶಾಂತಿ, ಸೌಹಾರ್ದತೆ ಮತ್ತು ಆನಂದವನ್ನು ಎಲ್ಲೆಡೆ ಹರಡುವುದು ಗುರುಗಳ ಪ್ರೇಮ ಧ್ಯೇಯವಾಗಿದೆ.

ಆರೋಗ್ಯ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮನ್ನು ಆಹ್ವಾನಿಸುವಾಗ ಬೇಡ ಎನ್ನುವಿರೇನು ಎಂಬ ಸುದರ್ಶನ ಕ್ರಿಯೆ ಮಾಡಿ, ಮಾನಸಿಕ ಒತ್ತಡ ಹಾಗೂ ರೋಗಗಳನ್ನು ದೂರ ಇಡುವ ಶಿಬಿರವನ್ನು ಏ.2 ರಿಂದ 7 ರವರಗೆ ಏರ್ಪಡಿಸಲಾಗಿದೆ.
ಬೆಳಿಗ್ಗೆ 6 ರಿಂದ 8.30 ರವರಗೆ | ಬೆಳಿಗ್ಗೆ 11ರಿಂದ 1.30 ರ ವರಗೆ ಸಂಜೆ 6 ರಿಂದ 8.30 ರ ವರಗೆ ಮೂರು ಬ್ಯಾಚ್‌ಗಳಲ್ಲಿ ಹಾಗೂ ಐದು ಸ್ಥಳಗಳಲ್ಲಿ ಶಿಬಿರ ನಡೆಯಲಿದೆ.

Mega Happiness Program  ಶಿಬಿರವು ಜ್ಞಾನಕ್ಷೇತ್ರ, ನವುಲೆ, ವಿನೋಬನಗರ, ಪೊಲೀಸ್ ಚೌಕಿ ಹತ್ತಿರ, ವಿದ್ಯಾನಗರ ಗಣಪತಿ ದೇವಸ್ಥಾನ, ದುರ್ಗಿಗುಡಿ, ಎಸ್‌ಎಸ್‌ಆರ್‌ವಿಎಂ ಶಾಲೆ, ಜೆ.ಹೆಚ್.ಪಟೇಲ್ ಬಡಾವಣೆ ಈ ಸ್ಥಳಗಳಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ
ಮೊ: 8431343790, 9844613684, 8861222833 ಗೆ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...