Sunday, August 2, 2026
Sunday, August 2, 2026

Daivajna Pratibharanga Organisation ಫೆ .11 ಶಿವಮೊಗ್ಗದಲ್ಲಿ ದೈವಜ್ಞ ಉತ್ಸವ್-2024

Date:

Daivajna Pratibharanga Organisation ಶಿವಮೊಗ್ಗ ನಗರದ ದೈವಜ್ಞ ಪ್ರತಿಭಾರಂಗ ಸಂಸ್ಥೆಯಿಂದ ಫೆ. 11ರ ಭಾನುವಾರ ಬೆಳಿಗ್ಗೆ 09 ಗಂಟೆಯಿಂದ ರಾತ್ರಿ 09 ಗಂಟೆವರೆಗೆ ದೈವಜ್ಞ ಉತ್ಸವ್ -2023 ಋಣಾನುಬಂಧ ಎಂಬ ರಾಜ್ಯಮಟ್ಟದ ವಧು-ವರರ ಜಾತಕ ವಿನಿಮಯ ಸಮಾವೇಶ ಮತ್ತು ದೈವಜ್ಞ ಕರೋಕೆ ಗಾಯನ ಸ್ಫರ್ಧೆಯನ್ನು ಜೈಲ್ ವೃತ್ತದಲ್ಲಿರುವ ದೈವಜ್ಞ ಕಲ್ಯಾಣ ಮಂದಿರದಲ್ಲಿ ಆಯೋಜಿಸಲಾಗಿದೆ.

Daivajna Pratibharanga Organisation ಅದೇ ದಿನ ಸಂಜೆ 6 ರಿಂದ ರಾತ್ರಿ 9ಗಂಟೆವರೆಗೆ ದೈವಜ್ಞ ಆಹಾರ ಮೇಳವನ್ನು ಏರ್ಪಡಿಸಲಾಗಿದೆ. ದೈವಜ್ಞ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ. ಮಾಹಿತಿಗೆ ಸತೀಶ್ ಬಿ. ಶೇಟ್ ಮೊ. 92424757 ಮತ್ತು ರಾಘವೇಂದ್ರ ಎಂ. ರಾಯ್ಕರ್ ಮೊ. 9845676253ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...