Sunday, August 2, 2026
Sunday, August 2, 2026

Rotary Means Business ವ್ಯವಹಾರದಲ್ಲಿ ನೈತಿಕತೆ ,ಧರ್ಮ ನಿರಂತರ ತಪಸ್ಸಿನ ತರಹ ಇರಬೇಕು- ಉದ್ಯಮಿ ಉದಯ್ ಕಡಂಬ

Date:

Rotary Means Business ರೋಟರಿ ಮಿನ್ಸ್ ಬಿಸ್ನೆಸ್ ನ ಸಾಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ಶುಭಂ ಹೋಟಲ್ ಉದ್ಯಮಿ ಉದಯ ಕಡಂಬರವರು ಮಾತನಾಡಿದರು.

ವ್ಯವಹಾರದಲ್ಲಿ ನೈತಿಕತೆ,ಧರ್ಮ ನಿರಂತರವಾಗಿ ತಪಸ್ಸು ತರ ಇರಬೇಕು.ದೇವರು ಕೊಟ್ಟದ್ದನ್ನು ನೆಮ್ಮದಿಯಿಂದ ಅನುಭವಿಸುವ ಮನೋಭಾವ ಹೊಂದಿದವರಾಗಿರಬೇಕು.ತಾನು ಮಾಡುತ್ತಿರುವ ವ್ಯವಹಾರವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕಾದರೆ ಆತನಲ್ಲಿ ತಾಳ್ಮೆಯಿಂದ ಸಹನೆ, ಗ್ರಾಹಕರಲ್ಲಿ ನಂಬಿಕೆಯ ತನ್ನ ನೌಕರರಲ್ಲಿ ನಂಬಿಕೆಯೊಂದಿಗೆ ಪ್ರೀತಿ ವಿಶ್ವಾಸ ಇರಬೇಕು ಎಂದು ತಿಳಿಸಿದರು.

Rotary Means Business ತಾನು ತನ್ನ ವ್ಯವಹಾರದ ಮೂಲಕ ಇತರರಿಗೆ ಮಾದರಿಯಾಗಬೇಕು ಎನ್ನುವ ಉದ್ದೇಶದಿಂದ ವ್ಯವಹರಿಸುವ ಮನಸ್ಸಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೋಹನ ವಹಿಸಿದ್ದರು.ಜಿ.ವಿಜಯಕುಮಾರ 4 ವೇ ಟೆಸ್ಟ್ ಪ್ರಾರ್ಥನೆ ಉಪಾಧ್ಯಕ್ಷ ಕಿರಣ್ ರಿಂದ ಸ್ವಾಗತ ಕಾರ್ಯಕ್ರಮದ ಕೊನೆಯಲ್ಲಿ ವ್ಯಾಪ್ತಿಯ ಕಾರ್ಯದರ್ಶಿ ರವೀಂದ್ರ ನಾಥ ಐತಾಳ ನೆರವೇರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...