Thursday, August 13, 2026
Thursday, August 13, 2026

Dalit Conflict Committee ಚಿಕ್ಕಮಗಳೂರು ದಸಸಂ( ಬಿ.ಕೃಷ್ಣಪ್ಪ ಸ್ಥಾಪಿತ)ನೂತನ ಪದಾಧಿಕಾರಿಗಳ ಆಯ್ಕೆ

Date:

Dalit Conflict Committee ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಬಣದ ನೂತನ ಜಿಲ್ಲಾ ಪದಾಧಿಕಾರಿಗಳ ಆಯ್ಕೆಯನ್ನು ರಾಜ್ಯ ಸಂಚಾಲಕ ಡಿ.ಆರ್.ಪಾಂಡುರoಗಸ್ವಾಮಿ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ನೇಮಕ ಮಾಡಲಾಯಿತು.

ಸಮಿತಿಯ ಜಿಲ್ಲಾ ಸಂಚಾಲಕರುಗಳಾಗಿ ವಸಂತ್‌ಕುಮಾರ್, ಅಬ್ದುಲ್ ರೆಹಮಾನ್, ಶಬರೀಶ್, ಓಂಕಾರಪ್ಪ, ಮೈಲಾರಪ್ಪ, ರಾಜೇಶ್, ನವೀನ್, ಗುರುಮೂರ್ತಿ, ಸುಬ್ರಮಣ್ಯ, ಖಜಾಂಚಿ ಸಚ್ಚಿನ್ ಅವರನ್ನು ಆಯ್ಕೆಗೊಳಿ ಸಲಾಗಿದೆ.
ಕಡೂರು ತಾಲ್ಲೂಕು ಸಮಿತಿ ಸಂಚಾಲಕರಾಗಿ ಮೇಲನಹಳ್ಳಿ ಪ್ರಭು, ಸಂಘಟನಾ ಸಂಚಾಲಕರಾಗಿ ಹರೀಶ್, ಹನುಮಂತರಾಯ, ಖಜಾಂಚಿ ಶಿವಣ್ಣ, ಅಜ್ಜಂಪುರ ತಾಲ್ಲೂಕು ಸಂಚಾಲಕರಾಗಿ ವೆಂಕಟಬೋವಿ, ಎನ್.ಆರ್. ಪುರ ಸಂಘಟನಾ ಸಂಚಾಲಕರಾಗಿ ಸುನೀಲ್ ಹಾಗೂ ಶೃಂಗೇರಿ ಸಂಚಾಲಕರಾಗಿ ಮಂಜುನಾಥ್ ಹಾಗೂ ಮೈಸೂರು ವಿಭಾಗಕ್ಕೆ ಕೃಷ್ಣಪ್ಪ ಕಡೂರು ಅವರನ್ನು ಸರ್ವಾನುಮತ ನೇಮಕ ಮಾಡಲಾಗಿದೆ ಎಂದು ಸಮಿತಿಯ ರಾಜ್ಯ ಸಂ ಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ತಿಳಿಸಿದರು.

Dalit Conflict Committee ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಕೋಡಿಗಲ್ ರಮೇಶ್, ಭರಮಪ್ಪ, ಟಿ.ಎನ್.ಗೋ ವಿಂದಪ್ಪ, ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕರಾದ ಎಂ.ವಿ.ಭವಾನಿ, ತಿಪ್ಪಮ್ಮ, ವಿಜಯಲಕ್ಷ್ಮೀ, ಭಾಸ್ಕರ್, ಸುನಿತಾರಾಜ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...