Sangeet Samarapan Trust ಜನವರಿ 6 ರಂದು ಸಂಗೀತ್ ಸಮರ್ಪಣ್ ಟ್ರಸ್ಟ್ (ರಿ.) ವತಿಯಿಂದ ಸುಗಮ ಸಂಗೀತ ಮತ್ತು ದಾಸರಪದಗಳ ಕಲಿಕಾ ಶಿಬಿರವನ್ನು ಬೆಳಿಗ್ಗೆ 10 ರಿಂದ ಸಂಜೆ 6 ಘಂಟೆವರೆಗೆ ಶಿವಮೊಗ್ಗದ
ಶ್ರೀ ವೀರೇಶ್ವರ್ ಪುಣ್ಯಾಶ್ರಮದಲ್ಲಿ ಏರ್ಪಡಿಸಲಾಗಿದೆ.
ಈ ಶಿಬಿರ ನಡೆಸಿಕೊಡಲು ತಮ್ಮ ಕಂಚಿನ ಕಂಠ ಹಾಗೂ ಅದ್ಭುತ ಸಂಗೀತ ಸಂಯೋಜಕರಾಗಿ ದಾಸಸಾಹಿತ್ಯದ ಮಹತ್ವವನ್ನು ವಿಶ್ವದಾದ್ಯಂತ ಪಸರಿಸಿದ
ಹರಿದಾಸ ಸಂಗೀತ ರತ್ನ
ಶ್ರೀಯುತ ಪುತ್ತೂರು ನರಸಿಂಹ ನಾಯಕ್ ಅವರು ಆಗಮಿಸಲಿದ್ದಾರೆ.
ಈ ಅತ್ಯದ್ಭುತ ಅವಕಾಶವನ್ನು ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲಿನ ಎಲ್ಲ ಸಂಗೀತಾಸಕ್ತರು ಬಳಸಬಹುದು.
Sangeet Samarapan Trust ಹೆಚ್ಚಿನ ಮಾಹಿತಿಗಾಗಿ, ಹಾಗೂ ನೊಂದಣಿಗಾಗಿ ಸಂಪರ್ಕಿಸಿ :
9980315679.