Saturday, December 6, 2025
Saturday, December 6, 2025

Sangeet Samarapan Trust ಜನವರಿ 6 ರಂದು ಸುಗಮ ಸಂಗೀತ & ದಾಸರ ಪದಗಳ ಕಲಿಕಾ ಶಿಬಿರ

Date:

Sangeet Samarapan Trust ಜನವರಿ 6 ರಂದು ಸಂಗೀತ್ ಸಮರ್ಪಣ್ ಟ್ರಸ್ಟ್ (ರಿ.) ವತಿಯಿಂದ ಸುಗಮ ಸಂಗೀತ ಮತ್ತು ದಾಸರಪದಗಳ ಕಲಿಕಾ ಶಿಬಿರವನ್ನು ಬೆಳಿಗ್ಗೆ 10 ರಿಂದ ಸಂಜೆ 6 ಘಂಟೆವರೆಗೆ ಶಿವಮೊಗ್ಗದ
ಶ್ರೀ ವೀರೇಶ್ವರ್ ಪುಣ್ಯಾಶ್ರಮದಲ್ಲಿ ಏರ್ಪಡಿಸಲಾಗಿದೆ.

ಈ ಶಿಬಿರ ನಡೆಸಿಕೊಡಲು ತಮ್ಮ ಕಂಚಿನ ಕಂಠ ಹಾಗೂ ಅದ್ಭುತ ಸಂಗೀತ ಸಂಯೋಜಕರಾಗಿ ದಾಸಸಾಹಿತ್ಯದ ಮಹತ್ವವನ್ನು ವಿಶ್ವದಾದ್ಯಂತ ಪಸರಿಸಿದ
ಹರಿದಾಸ ಸಂಗೀತ ರತ್ನ
ಶ್ರೀಯುತ ಪುತ್ತೂರು ನರಸಿಂಹ ನಾಯಕ್ ಅವರು ಆಗಮಿಸಲಿದ್ದಾರೆ.

ಈ ಅತ್ಯದ್ಭುತ ಅವಕಾಶವನ್ನು ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲಿನ ಎಲ್ಲ ಸಂಗೀತಾಸಕ್ತರು ಬಳಸಬಹುದು.

Sangeet Samarapan Trust ಹೆಚ್ಚಿನ ಮಾಹಿತಿಗಾಗಿ, ಹಾಗೂ ನೊಂದಣಿಗಾಗಿ ಸಂಪರ್ಕಿಸಿ :
9980315679.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...