Thursday, August 13, 2026
Thursday, August 13, 2026

Karnataka State Press Distributors Union ಪತ್ರಿಕಾ ವಿತರಕರಿಗೆ ಕಲ್ಯಾಣ ಯೋಜನೆ ಒದಗಿಸಬೇಕಾದ ಮಾಹಿತಿಗಳ ವಿವರ

Date:

Karnataka State Press Distributors Union ಶಿವಮೊಗ್ಗ ನಗರ ಪತ್ರಿಕಾ ವಿತರಕರರಿಗೆ ಅತಿ ಶೀಘ್ರದಲ್ಲೇ ( ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ ) ಕಾರ್ಡನ್ನು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದಿಂದ ಮಾಡಿಕೊಡಲಾಗುತ್ತದೆ

ಶೀಘ್ರದಲ್ಲೇ ದಾಖಲೆಗಳು ರೆಡಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

Karnataka State Press Distributors Union 01 ಇ-ಶ್ರಮ ಕಾರ್ಡ ಪೇಪರ್ ಬಾಯ್ಸ್ ಅಂತ ಇರಬೇಕು

02.ಆಧಾರ್ ಕಾರ್ಡ
03.ಬ್ಯಾಂಕ್ ಪಾಸ್ ಬುಕ್ ( ಜೆರಾಕ್ಸ್ ಮತ್ತು ವರ್ಜಿನಲ್‌. ( ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ) ಜಿಲ್ಲಾಧ್ಯಕ್ಷರು ಎನ್. ಮಾಲತೇಶ್ 9901826004
ಉಪಾಧ್ಯಕ್ಷರಾದ ರಾಮು. ಜಿ 9980127838
ಪ್ರಧಾನ ಕಾರ್ಯದರ್ಶಿ ನಜೀರ್ 8867867786 ಇವರನ್ನು ಸಂಪರ್ಕಿಸಬಹುದಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Araga Jnanendra ಶಿವಮೊಗ್ಗದಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Araga Jnanendra ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು...

Madhu Bangarappa ವ್ಯವಸ್ಥೆಯಲ್ಲಿ ಮೂಲ ಬದಲಾವಣೆ.ನಮ್ಮ ಸರ್ಕಾರದ ಉದ್ದೇಶ- ಸಚಿವ ಮಧು ಬಂಗಾರಪ್ಪ

Madhu Bangarappa ಸರ್ಕಾರಿ ಶಾಲೆಯ ಅಭಿವೃದ್ಧಿ, ಗುಣಮಟ್ಟದ ಶಿಕ್ಷಣದ ಬಗ್ಗೆ ಸಚಿವನಾಗಿ...