Monday, February 2, 2026
Monday, February 2, 2026

Klive Suddi Saalu ಸುದ್ದಿ ಸಾಲು

Date:

Klive Suddi Saalu 1.ಪ್ರಸ್ತುತ ಸಿಲ್ಕ್ಯಾರ ಸುರಂಗ ಕುಸಿತ ಒಂದು‌ ಮುನ್ನೆಚ್ಚರಿಕೆ ಗಂಟೆ ಬಾರಿಸಿದೆ. ಇನ್ನು ಮುಂದೆ ದೇಶದಲ್ಲಿನ ಸುರಂಗ ದುರಂತ ತಡೆಯಲು ಒಂದು ಪ್ರತ್ಯೇಕ ಸುರಕ್ಷಾ ಏಜೆನ್ಸಿ ಸ್ಥಾಪಿಸುವ ಚಿಂತನೆಯನ್ನ ಸರ್ಕಾರ ಮಾಡಿದೆ.

  1. ಮುಂದಿನ ವರ್ಷ ಭಾರತೀಯನೊಬ್ಬನಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳಿಸಲು ನಾಸಾ ಸಿದ್ಧ
  2. ಐವತ್ತು ವರ್ಷದ ಮಹಿಳೆಯನ್ನ ಕೊಂದ ಹುಲಿರಾಯ ಈಗ ಅರಣ್ಯ ಸಿಬ್ಬಂದಿಯ ಬೋನಿಗೆ ಸಿಕ್ಕಿದ್ದಾನೆ. ಮೈಸೂರು ಸನಿಹದ ಕೂರ್ಗಳ್ಳಿಗೆ ಹುಲಿಯನ್ನ ಸಾಗಿಸಲಾಗಿದೆ.
  3. ಮಂಗಳೂರಿನಲ್ಲಿ ಸಾಕು ನಾಯಿ ಹೊಂದಲು ನಗರ ಪಾಲಿಕೆಯಿಂದ ಲೈಸನ್ಸ್ ಮತ್ತು ನೆರೆಹೊರೆಯವರಿಂದ ಆಕ್ಷೇಪಣಾ ರಹಿತ ಪತ್ರ ಕಡ್ಡಾಯ.
  4. ಹೆಣ್ಣು ಭ್ರೂಣ ಹತ್ಯೆ ಪ್ರಕರಣ ನಡೆದ ನಂತರಭ್ರೂಣ ಪತ್ತೆ ಕೇಂದ್ರಗಳ‌ ಸಂಪೂರ್ಣ ಮಾಹಿತಿ ಒದಗಿಸಲು ಮೈಸೂರು‌ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು.
  5. ಭಾರತ & ಆಸ್ಟ್ರೇಲಿಯ ಟಿ 20 ಕ್ರಿಕೆಟ್ ಪಂದ್ಯ ಕುತೂಹಲ ಹುಟ್ಟಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಎರಡನ್ನು ಗೆದ್ದ ಭಾರತ ಗುವಾಹಟಿಯಲ್ಲಿ‌ ನಡೆದ ಮೂರನೇ ಪಂದ್ಯದಲ್ಲಿ ಪರಾಭವ ಹೊಂದಿದೆ
    ಸ್ಕೋರ್:
    ಭಾರತ 222-3(20)
    ಆಸ್ಟ್ರೇಲಿಯಾ
    225-5.(20)
    ರಾಯ್ ಪುರದಲ್ಲಿ
    Klive Suddi Saalu ನಾಲ್ಕನೇ ಟಿ-20 ಪಂದ್ಯ ನಡೆಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...