Monday, February 2, 2026
Monday, February 2, 2026

B. Y. Vijayendra ಸುರಂಗದಿಂದ ಸುರಕ್ಷಿತ ಹೊರಬಂದ ಎಲ್ಲ ಕಾರ್ಮಿಕರಿಗೆ ಅಭಿನಂದನೆ ಕೋರಿದ ಬಿ.ವೈ.ವಿಜಯೇಂದ್ರ

Date:

B. Y. Vijayendra ಜನ ಕಲ್ಯಾಣದ ಯೋಜನೆಗಾಗಿ ಸುರಂಗ ಕೊರೆಯುವ ಕಾಯಕದ ಕರ್ತವ್ಯ ನಿಷ್ಠೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದ, ಉತ್ತರಖಂಡದ ಚಾರ್ ಧಾಮ್ ಯೋಜನೆಯ ಸುರಂಗ ನಿರ್ಮಾಣದ ಕಾರ್ಯನಿರ್ವಹಿಸಲು ಹೋಗಿ ಭೂ ಗರ್ಭದಲ್ಲಿ ಸಿಲುಕಿಕೊಂಡು, ಸತತ 17 ದಿನಗಳ ಕಾಲ ಮೃತ್ಯುಪಂಜರದಲ್ಲಿ ಬಂಧಿಯಾಗಿ
ಆತ್ಮವಿಶ್ವಾಸದಿಂದ ಹೊರಬಂದ ಕಾರ್ಮಿಕ ಬಂಧುಗಳೆಲ್ಲರಿಗೂ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಧ್ಯಕ್ಷರಾದ
ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

B. Y. Vijayendra ದೇಶವೂ ಸೇರಿದಂತೆ ಜಗತ್ತಿನ ಕೋಟ್ಯಾಂತರ ಮಾನವೀಯ ಮನಸ್ಸುಗಳು ಈ ಅಮಾಯಕ ಜೀವಗಳ ಸುರಕ್ಷತೆಗಾಗಿ ಮಿಡಿದ ದೇವರ ಪ್ರಾರ್ಥನೆ ಫಲಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿ, ಉತ್ತರಖಂಡ ಸರ್ಕಾರದ ಪ್ರಯತ್ನ ಸ್ತುತ್ಯಾರ್ಹ.
ಈ ದೇಶದಲ್ಲಿ ಮಾನವೀಯತೆಗಿಂತ ಆದ್ಯತೆ ಯಾವುದೂ ಇಲ್ಲ ಎಂದು ನಿರೂಪಿಸಿದ ಮೋದಿಜೀ ಅವರಿಗೆ ಅಭಿನಂದನೆಗಳು.
400 ಗಂಟೆಗಳ ತಜ್ಞರ ಕಠಿಣ ಪರಿಶ್ರಮ, ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...