Saturday, December 6, 2025
Saturday, December 6, 2025

B. Y. Vijayendra ಸುರಂಗದಿಂದ ಸುರಕ್ಷಿತ ಹೊರಬಂದ ಎಲ್ಲ ಕಾರ್ಮಿಕರಿಗೆ ಅಭಿನಂದನೆ ಕೋರಿದ ಬಿ.ವೈ.ವಿಜಯೇಂದ್ರ

Date:

B. Y. Vijayendra ಜನ ಕಲ್ಯಾಣದ ಯೋಜನೆಗಾಗಿ ಸುರಂಗ ಕೊರೆಯುವ ಕಾಯಕದ ಕರ್ತವ್ಯ ನಿಷ್ಠೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದ, ಉತ್ತರಖಂಡದ ಚಾರ್ ಧಾಮ್ ಯೋಜನೆಯ ಸುರಂಗ ನಿರ್ಮಾಣದ ಕಾರ್ಯನಿರ್ವಹಿಸಲು ಹೋಗಿ ಭೂ ಗರ್ಭದಲ್ಲಿ ಸಿಲುಕಿಕೊಂಡು, ಸತತ 17 ದಿನಗಳ ಕಾಲ ಮೃತ್ಯುಪಂಜರದಲ್ಲಿ ಬಂಧಿಯಾಗಿ
ಆತ್ಮವಿಶ್ವಾಸದಿಂದ ಹೊರಬಂದ ಕಾರ್ಮಿಕ ಬಂಧುಗಳೆಲ್ಲರಿಗೂ ಅಭಿನಂದನೆಗಳು ಎಂದು ಬಿಜೆಪಿ ರಾಜ್ಯಧ್ಯಕ್ಷರಾದ
ಬಿ ವೈ ವಿಜಯೇಂದ್ರ ಅವರು ಹೇಳಿದ್ದಾರೆ.

B. Y. Vijayendra ದೇಶವೂ ಸೇರಿದಂತೆ ಜಗತ್ತಿನ ಕೋಟ್ಯಾಂತರ ಮಾನವೀಯ ಮನಸ್ಸುಗಳು ಈ ಅಮಾಯಕ ಜೀವಗಳ ಸುರಕ್ಷತೆಗಾಗಿ ಮಿಡಿದ ದೇವರ ಪ್ರಾರ್ಥನೆ ಫಲಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿ, ಉತ್ತರಖಂಡ ಸರ್ಕಾರದ ಪ್ರಯತ್ನ ಸ್ತುತ್ಯಾರ್ಹ.
ಈ ದೇಶದಲ್ಲಿ ಮಾನವೀಯತೆಗಿಂತ ಆದ್ಯತೆ ಯಾವುದೂ ಇಲ್ಲ ಎಂದು ನಿರೂಪಿಸಿದ ಮೋದಿಜೀ ಅವರಿಗೆ ಅಭಿನಂದನೆಗಳು.
400 ಗಂಟೆಗಳ ತಜ್ಞರ ಕಠಿಣ ಪರಿಶ್ರಮ, ನಿಜಕ್ಕೂ ಶ್ಲಾಘನೀಯ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...