Sunday, August 2, 2026
Sunday, August 2, 2026

Sumathindra Nadig  ಹಿರಿಯ ಇತಿಹಾಸ ಸಂಶೋಧಕ ಸಂತೆಬೆನ್ನೂರು ಸುಮತೀಂದ್ರ ನಾಡಿಗ್ ಅವರಿಗೆ ನಾಯಕ ಶ್ರೀ ಪ್ರಶಸ್ತಿ

Date:

Sumathindra Nadig  ಸಂತೇಬೆನ್ನೂರಿನ ಹಿರಿಯ ಇತಿಹಾಸ ಸಂಶೋಧಕ ಸಂತೇಬೆನ್ನೂರು ಸುಮತೀಂದ್ರ ನಾಡಿಗ್ ಅವರಿಗೆ ಕರ್ನಾಟಕ
ಇತಿಹಾಸ ಅಕಾಡೆಮಿಯ ನಾಯಕ ಶ್ರೀ ಪ್ರಶಸ್ತಿ ಲಭಿಸಿದೆ.

ತುಮಕೂರು ಜಿಲ್ಲೆ ಪಾವಗಡದಲ್ಲಿ
ನ.7 ರಂದು ಕರ್ನಾಟಕ ಇತಿಹಾಸ
ಅಕಾಡೆಮಿ, ಭಾರತೀಯ
ಇತಿಹಾಸ ಅನುಸಂಧಾನ ಪರಿಷತ್‌ ಹಾಗೂ ಪಾವಗಡದ ಎಸ್‌.ಎಸ್‌. ಕೆ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಇತಿಹಾಸ ಅಕಾಡೆಮಿ 37ನೇ
ವಾರ್ಷಿಕ ರಾಷ್ಟ್ರೀಯ ಸಮ್ಮೇಳನದಲ್ಲಿ
ಕರ್ನಾಟಕ ನಾಯಕರ ಇತಿಹಾಸ
ಮತ್ತು ಸಂಸ್ಕೃತಿ ಸಂಶೋಧನೆಯಲ್ಲಿ
ಮಾಡಿರುವ ಸಾಧನೆಗಾಗಿ ‘ನಾಯಕ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಇತಿಹಾಸದ ಮೇಲೆ ಬೆಳಕು
ಚೆಲ್ಲುವ ‘ಸೂಳೆಕೆರೆ ಸಾಂಗತ್ಯ
ಸಂತೇಬೆನ್ನೂರು ನಾಯಕರು
ದಾವಣಗೆರೆ ಜಿಲ್ಲೆ ಇತಿಹಾಸದ ಹೆಜ್ಜೆಗಳು
ಮತ್ತು ದಾವಣಗೆರೆ
ಜಿಲ್ಲೆ ಇತಿಹಾಸದ
ಮತ್ತಷ್ಟು
ನಾಡಿಗ್
Sumathindra Nadig  ಹೆಜ್ಜೆಗಳು, ಸಂಶೋಧನಾ ಗ್ರಂಥಗಳು ಅಧ್ಯಯನ ಶೀಲರಿಗೆ ಆಕರ
ಗ್ರಂಥಗಳಾಗಿವೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...