Saturday, December 6, 2025
Saturday, December 6, 2025

S.N.Chennabasappa ಸೈಕಲ್ ಸವಾರಿ ಮಾಡಿ ದಸರಾ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದ ಶಾಸಕ‌ ಚನ್ನಬಸಪ್ಪ

Date:

S.N.Chennabasappa ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ.
ಜೀವನದಲ್ಲಿ ಆರೋಗ್ಯವೇ ಸಂಪತ್ತು ಎಂಬುದು ಬಹಳ ಸತ್ಯ. ಯಾವುದೇ ಕೆಟ್ಟ ಅಥವಾ ಒಳ್ಳೆಯ ಸಂದರ್ಭಗಳಲ್ಲಿ ನಮ್ಮೊಂದಿಗೆ ಉಳಿಯುವುದು ನಮ್ಮ ಉತ್ತಮ ಆರೋಗ್ಯ ಮಾತ್ರ ಎಂದು ಶಿವಮೊಗ್ಗ ಶಾಸಕರಾದ ಎಸ್ಎನ್ ಚೆನ್ನಬಸಪ್ಪ ಅವರು ಹೇಳಿದರು.

ನಾಡಹಬ್ಬ ದಸರಾದ ಒಂದನೇ ದಿನವಾದ ಇಂದು ಶಿವಮೊಗ್ಗ ನಗರದ ಪರಿಸರ ದಸರಾ ವತಿಯಿಂದ ಸೈಕಲ್ ಜಾಥಾ ಕ್ಕೆ ಚಾಲನೆ ನೀಡಿ ಉತ್ಸಾಹಿ ಯುವಕರ ಜೊತೆ ಸ್ವಲ್ಪ ದೂರ ಸೈಕಲ್ ತುಳಿದರು.

S.N.Chennabasappa ಆರೋಗ್ಯವೇ ಸಂಪತ್ತು’ ಎಂಬ ಮಾತು ನಿಸ್ಸಂಶಯವಾಗಿ ಒಬ್ಬ ವ್ಯಕ್ತಿಯು ತನ್ನ ಆರೋಗ್ಯದ ರೂಪದಲ್ಲಿ ಸಂಗ್ರಹಿಸುವ ಸಂಪತ್ತಿಗೆ ಸಂಬಂಧಿಸಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಬ್ಬರು ಆರೋಗ್ಯವಂತರಾಗಿದ್ದರೆ, ಕಠಿಣ ಪರಿಶ್ರಮ ಮತ್ತು ದುಡಿಮೆಯ ಮೂಲಕ ಹಣವನ್ನು ಗಳಿಸುವ ದೊಡ್ಡ ಸಾಮರ್ಥ್ಯವಿದೆ ಎಂದು ಈ ನುಡಿಗಟ್ಟು ತೋರಿಸುತ್ತದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...