Saturday, December 6, 2025
Saturday, December 6, 2025

B.Y. Raghavendra ನವರಾತ್ರಿಯ ಶುಭಾಶಯ ಕೋರಿದ ಸಂಸದ ಬಿ.ವೈ.ರಾಘವೇಂದ್ರ

Date:

B.Y. Raghavendra ಮತ್ತೆ ಬಂದಿದೆ ಶಕ್ತಿ ದೇವತೆಯನ್ನು ಆರಾಧಿಸುವ ಸಮಯ, ಶಕ್ತಿ ಸ್ವರೂಪಿ ನಾರಿಯರಿಗೆ ನಮಿಸುವ ಸಮಯ.

ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವೇ ಇದು, ಹಿಂದೂ ಧರ್ಮದ ಆಚರಣೆಗಳ ವಿಶೇಷವೇ ಇದು: ಇಲ್ಲಿ ಸದಾ ಮುಂಚೂಣಿಯಲ್ಲಿರುವುದು ನಾರಿಶಕ್ತಿ, ಸದಾ ಪ್ರಥಮ ಶ್ರೇಯಸ್ಸು ಸಲ್ಲುವುದು ನಾರಿಸ್ಫೂರ್ತಿಗೆ. ಎಲ್ಲ ಹಬ್ಬಗಳೂ ಸ್ತ್ರೀ ಸಂಭ್ರಮದ ಸುತ್ತಲಲ್ಲೇ ಇರುವಂಥವು. ನವರಾತ್ರಿ ಇನ್ನೂ ವಿಶೇಷವೇಕೆಂದರೆ ಇಲ್ಲಿ ನಾರಿಯ ಮೂರು ಸ್ವರೂಪಗಳನ್ನೂ ಆರಾಧಿಸಲಾಗುತ್ತದೆ: ದುರ್ಗೆ, ಲಕ್ಷ್ಮಿ, ಸರಸ್ವತಿ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ನವರಾತ್ರಿಯ ಶುರುವಾದ ಹಿನ್ನೆಲೆಯಲ್ಲಿ ತಮ್ಮನ್ ಟ್ವಿಟರ್ ಖಾತೆಯಲ್ಲಿ ಸಂದೇಶ ಒಂದನ್ನು ಹಂಚಿಕೊಂಡಿದ್ದಾರೆ.

B.Y Raghavendra ಈ ಮೂರು ಶಕ್ತಿಗಳೇ ಜಗತ್ತಿನ ಚಾಲನಾ ಶಕ್ತಿಗಳು, ಧಾರಣಾ ಶಕ್ತಿಗಳು, ಪ್ರೇರಣಾ ಶಕ್ತಿಗಳು.

ಎಲ್ಲರಿಗೂ ಈ ಮೂರೂ ಶಕ್ತಿದೇವತೆಯರ ಅನುಗ್ರಹ ಸಿಗಲಿ, ಎಲ್ಲರ ಮನೆಯ ಗೃಹಲಕ್ಷ್ಮಿಯರೂ ಸುಖವಾಗಿರಲಿ ಅನ್ನುವುದೇ ನನ್ನ ಪ್ರಾರ್ಥನೆ
ನವರಾತ್ರಿಯ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...