Tuesday, October 1, 2024
Tuesday, October 1, 2024

B.Y. Raghavendra ನವರಾತ್ರಿಯ ಶುಭಾಶಯ ಕೋರಿದ ಸಂಸದ ಬಿ.ವೈ.ರಾಘವೇಂದ್ರ

Date:

B.Y. Raghavendra ಮತ್ತೆ ಬಂದಿದೆ ಶಕ್ತಿ ದೇವತೆಯನ್ನು ಆರಾಧಿಸುವ ಸಮಯ, ಶಕ್ತಿ ಸ್ವರೂಪಿ ನಾರಿಯರಿಗೆ ನಮಿಸುವ ಸಮಯ.

ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯವೇ ಇದು, ಹಿಂದೂ ಧರ್ಮದ ಆಚರಣೆಗಳ ವಿಶೇಷವೇ ಇದು: ಇಲ್ಲಿ ಸದಾ ಮುಂಚೂಣಿಯಲ್ಲಿರುವುದು ನಾರಿಶಕ್ತಿ, ಸದಾ ಪ್ರಥಮ ಶ್ರೇಯಸ್ಸು ಸಲ್ಲುವುದು ನಾರಿಸ್ಫೂರ್ತಿಗೆ. ಎಲ್ಲ ಹಬ್ಬಗಳೂ ಸ್ತ್ರೀ ಸಂಭ್ರಮದ ಸುತ್ತಲಲ್ಲೇ ಇರುವಂಥವು. ನವರಾತ್ರಿ ಇನ್ನೂ ವಿಶೇಷವೇಕೆಂದರೆ ಇಲ್ಲಿ ನಾರಿಯ ಮೂರು ಸ್ವರೂಪಗಳನ್ನೂ ಆರಾಧಿಸಲಾಗುತ್ತದೆ: ದುರ್ಗೆ, ಲಕ್ಷ್ಮಿ, ಸರಸ್ವತಿ ಎಂದು ಸಂಸದರಾದ ಬಿ.ವೈ. ರಾಘವೇಂದ್ರ ಅವರು ನವರಾತ್ರಿಯ ಶುರುವಾದ ಹಿನ್ನೆಲೆಯಲ್ಲಿ ತಮ್ಮನ್ ಟ್ವಿಟರ್ ಖಾತೆಯಲ್ಲಿ ಸಂದೇಶ ಒಂದನ್ನು ಹಂಚಿಕೊಂಡಿದ್ದಾರೆ.

B.Y Raghavendra ಈ ಮೂರು ಶಕ್ತಿಗಳೇ ಜಗತ್ತಿನ ಚಾಲನಾ ಶಕ್ತಿಗಳು, ಧಾರಣಾ ಶಕ್ತಿಗಳು, ಪ್ರೇರಣಾ ಶಕ್ತಿಗಳು.

ಎಲ್ಲರಿಗೂ ಈ ಮೂರೂ ಶಕ್ತಿದೇವತೆಯರ ಅನುಗ್ರಹ ಸಿಗಲಿ, ಎಲ್ಲರ ಮನೆಯ ಗೃಹಲಕ್ಷ್ಮಿಯರೂ ಸುಖವಾಗಿರಲಿ ಅನ್ನುವುದೇ ನನ್ನ ಪ್ರಾರ್ಥನೆ
ನವರಾತ್ರಿಯ ಹಾರ್ದಿಕ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shakahari Film ಶಾಖಾಹಾರಿ ಚಿತ್ರಕ್ಕೆ ಕಾನೂನು ಜಯ

Shakahari Film ಶಿವಮೊಗ್ಗದ ಕೀಳಂಬಿ ಮೀಡಿಯಾ ಲ್ಯಾಬ್ ನಿರ್ಮಿಸಿದ್ದ ಶಾಖಾಹಾರಿ...

Mahatma Gandhi ರಾಜ್ಯಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ, ಫಲಿತಾಂಶ ಪ್ರಕಟ

Mahatma Gandhi ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ...

Yaduveer Wadiyar ಶಿವಮೊಗ್ಗ ಹಬ್ಬ ಯಶಸ್ವಿಗೊಳಿಸಿ- ಸಂಸದ ಯದುವೀರ್

Yaduveer Wadiyar ಪ್ರವಾಸೋದ್ಯಮ ಹಾಗೂ ಜಿಲ್ಲೆಯ ಉದ್ಯಮಿಗಳ ಪ್ರೋತ್ಸಾಹಿಸುವ ದೃಷ್ಟಿಯಿಂದ...

Shivamogga Cycle Club ಸೈಕಲ್ ಅಭ್ಯಾಸವು ಜನಸಾಮಾನ್ಯರ ವ್ಯಾಯಾಮಶಾಲೆ- ಎನ್.ಗೋಪಿನಾಥ್

Shivamogga Cycle Club ಸೈಕಲ್ ಅಭ್ಯಾಸ ಮಾಡುವುದರಿಂದ ಹೃದಯ ಸಂಬಂಧಿ...