Saturday, June 21, 2025
Saturday, June 21, 2025

Vijayanagar Sri Shivananda Bharati Swamiji ವಿಜಯನಗರ ಶ್ರೀಶಿವಾನಂದ ಭಾರತಿ ಸ್ವಾಮೀಜಿ ಅವರ ಚಾತುರ್ಮಾಸ್ಯ ಸೀಮೋಲ್ಲಂಘನ

Date:

Vijayanagar Sri Shivananda Bharati Swamiji ಸೆ.29ರಂದು ಭಾದ್ರಪದ ಹುಣ್ಣಿಮೆಯಂದು ಸದ್ಗುರು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ತಮ್ಮ ಪ್ರಥಮ ಚಾತುರ್ಮಾಸ್ಯ ವ್ರತ ಸಮಾಪ್ತಿಸಿ, ತುಂಗಭದ್ರಾ ನದಿಗೆ ಪೂಜೆ ಸಲ್ಲಿಸುವ ಮೂಲಕ ಸೀಮೋಲಂಘನ ಮಾಡಿದರು.

ಈ ನಿಮಿತ್ತ ಶ್ರೀvಶ್ರೀ ಸದ್ಗುರುಗಳು ಶ್ರೀಮಠದ ಭಕ್ತರೊಂದಿಗೆ ಶ್ರೀ ಚಿಂತಾಮಣಿ ಮೂಲ ಮಠ ಆನೆಗುಂದಿಯ ರುದ್ರಾಕ್ಷಿ ಮಂಟಪದಲ್ಲಿ ವಿರಾಜಮಾನನಾಗಿರುವ ಶ್ರೀಚಕ್ರ ಶಿರೋಧಾರಿ ಕಾಶೀ ವಿಶ್ವೇಶ್ವರನಿಗೆ ರುದ್ರಾಭಿಷೇಕ ಮತ್ತು ಶ್ರೀಲಕ್ಷ್ಮೀ ನರಸಿಂಹನಿಗೆ ಪೂಜಾದಿಗಳನ್ನು ನೆರೆವೇರಿಸಿದರು.

ನಿನ್ನೆ ಸಂಜೆ ಹೊಸಪೇಟೆಯ ಶ್ರೀ ಚಿಂತಾಮಣಿ ಮಠದಲ್ಲಿ ಶಿಷ್ಯರಿಗೆ ಪ್ರವಚನ ಅನುಗ್ರಹಿಸಿ ಪೂರ್ಣಾಶೀರ್ವಾದ ಮಾಡಿದರು.

Vijayanagar Sri Shivananda Bharati Swamijiಸುಸಂದರ್ಭದಲ್ಲಿ ಶ್ರೀ ಚಿಂತಾಮಣಿ ಮಠದ ಭಕ್ತ ಮಂಡಳಿಯವರು ಸದ್ಗುರು ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳಿಗೆ ವಸ್ತ್ರ ಫಲ ಸಮರ್ಪಿಸಿ ಕೃತಾರ್ಥರಾದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಕ್ಕಳಿಗೆ ಜಾನಪದದ ಅರಿವು ಮೂಡಿಸುವುದು ಅವಶ್ಯ: ಕವಿತಾ ಸುಧೀಂದ್ರ

ಮಕ್ಕಳಲ್ಲಿ ಬಾಲ್ಯದಿಂದಲೇ ಜಾನಪದ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದು...

Shivamogga District Minority Welfare Department ವಿದ್ಯಾರ್ಥಿನಿಲಯಕ್ಕೆ ಆನ್‌ಲೈನ್ ಅರ್ಜಿ ಆಹ್ವಾನ, ಅವಧಿ ವಿಸ್ತರಣೆ

Shivamogga District Minority Welfare Department ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತರ...

ರಾಜ್ಯ ಮಟ್ಟದ ಅಂಬೆಗಾಲು – 6 ಕಿರು ಚಿತ್ರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ಶಿವಮೊಗ್ಗ ನಗರದ ಸಿನಿಮೊಗೆ - ಶಿವಮೊಗ್ಗ ಚಿತ್ರ ಸಮಾಜದ ವತಿಯಿಂದ...