Friday, April 25, 2025
Friday, April 25, 2025

Minister Pralhad Joshi ರಾಜ್ಯದ ಯೋಜನೆಗಳಿಗೆ ಅನುದಾನ ಶೂನ್ಯ: ಸಚಿವ ಪ್ರಹ್ಲಾದ ಜೋಷಿ ಪ್ರತಿಕ್ರಿಯೆ

Date:

Minister Pralhad Joshi ಕೇಂದ್ರದ ಅನುದಾನ ಶೂನ್ಯ ಎನ್ನುವದು ಅಸತ್ಯ..ಪ್ರತಿಯೊಂದು ಅಭಿವೃದ್ಧಿ ಕಾರ್ಯಕ್ರವು ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದಲ್ಲಿ ನಡೆಯುತ್ತವೆ.

ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವ ಅನುದಾನ ಇನ್ನೂ ರಾಜ್ಯ ಸರಕಾರದ ಬಳಿ ಇದ್ದು ಅದು ಪೂರ್ತಿಯಾಗಿ ವ್ಯಯಿಸಿದ ಮೇಲಷ್ಟೇ ಮುಂದಿನ ಕಂತಿನ ಹಣಕ್ಕಾಗಿ ನೀಡಿದ ಪ್ರಸ್ತಾವನೆಯನ್ನು ಪರಿಗಣಿಸಲು ಸಾಧ್ಯವಾಗುತ್ತದೆ. ಅದಲ್ಲದೆ ರಾಜ್ಯ ಸರ್ಕಾರ ಬಳಕೆಯ ಪ್ರಮಾಣಪತ್ರವನ್ನು ಕೇಂದ್ರಕ್ಕೆ ನೀಡಿರುವುದಿಲ್ಲ, ಬಳಕೆಯ ಪ್ರಮಾಣಪತ್ರ ನೀಡದವರೆಗೆ ಮುಂದಿನ ಅನುದಾನ ಬರುವುದಿಲ್ಲ.

Minister Pralhad Joshi ಇದು ಆಡಳಿತದ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ಕೇಂದ್ರದಿಂದ ಎಷ್ಟು ಹಣ ಬಿಡುಗಡೆಯಾಗಿದೆ ಮತ್ತು ಬಿಡುಗಡೆಯಾಗಿರದ ಹಣಕ್ಕೆ ಇರುವ ನಿಜವಾದ ಕಾರಣಗಳ ಸತ್ಯಾಂಶ ಇಲ್ಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...