Sunday, August 2, 2026
Sunday, August 2, 2026

Cartoon Network ಒಂದು ದಿನ ಅವರು ಜಾಗೃತರಾಗುತ್ತಾರೆ

Date:

Cartoon Network ನಿಜ ಹೇಳಿದ ನಗೆಚಿತ್ರ

ಈ ವ್ಯಂಗ್ಯ ಚಿತ್ರ ಮುದ್ರಣವಾಗಿ
ಸರಿ ಸುಮಾರು 100 ವರ್ಷಗಳಾಗಿವೆ.
ಅಮೇರಿಕದ ಪ್ರಸಿದ್ಧ ಕಾರ್ಟೂನಿಷ್ಟ್ ಬಾಬ್ ಮೈನರ್ ಇದನ್ನ ಕಂಡರಿಸಿದ
ವಕ್ರರೇಖಿಗ.

ಪಾಶ್ಚಿಮಾತ್ಯ ರಾಷ್ಟ್ರಗಳಲು ಪ್ರಪಂಚವನ್ನೇ ಆಳಲು ಹವಣಿಸುತ್ತಿದ್ದವು.
ಅವು ಸಫಲವೂ ಆಗಿದ್ದವು.
ಇದೆಲ್ಲಾ ಸಾಧ್ಯವಾದದ್ದು ಅವರಲ್ಲಿನ ಧನ ಸಂಪತ್ತು ಮತ್ತು ಬಂದೂಕುಗಳಿಂದ ಮಾತ್ರ.
ಭಾರತ,ಚೀನಾ ಮತ್ತು ಆಫ್ರಿಕಾ ಆಗ ಹಣ ಮತ್ತು ಯುದ್ಧ ಸಾಮಗ್ರಿಗಳಲ್ಲಿ ಬಡತನ ಹೊಂದಿದ್ದವು.
ಆದರೆ ಜನ ಬಾಹುಳ್ಯದಲ್ಲಿ ಯಾರಿಗೂ ಕಡಿಮೆ ಇರಲಿಲ್ಲ.

Cartoon Network ಒಂದಲ್ಲ ಒಂದು ದಿನ ಈ ಸಾಮರ್ಥ್ಯದ ತಕ್ಕಡಿ ,ಜನ‌ ಬಾಹುಳ್ಯ ದೇಶಗಳ ಪರ ಏರುವ ವಾಸ್ತವವನ್ನ ಬಾಬ್ ಮೈನರ್ 1925 ರಲ್ಲೇ ತನ್ನ ವಕ್ರರೇಖೆಗಳ ಮೂಲಕ
ಭವಿಷ್ಯದ ಬಗ್ಗೆ ವಿಡಂಬಿಸಿದ್ದ.
ಈಗ ಜಾಗತಿಕವಾಗಿ
ಜನ ಸಮುದಾಯ ಎಲ್ಲ ಕಡೆ ಜಾಗೃತರಾಗಿದ್ದಾರೆ.
ಇದೇ ಆ ಚಮತ್ಕಾರಿಕ ಬದಲಾವಣೆ.
ಅದನ್ನೇ ಈ ವ್ಯಂಗ್ಯಚಿತ್ರ ಸತ್ಯ ಡೊಂಕಾಗದು ಎಂದು ತಿಳಿಸಿದೆ.

ಇಡೀ ಭೂಗೋಳದ ಬಗೆಗಿನ ಮನುಷ್ಯ ವರ್ಗದ ತುಡಿತವನ್ನ ನಿರೂಪಿಸಲಾಗಿದೆ.
ಇದಕ್ಕೆ ಎಷ್ಟು ವ್ಯಾಖ್ಯಾನ ಬೇಕು?
ಹೇಳಿದಷ್ಟೂ ಹೇಳುತ್ತಲೇ ಹೋಗಬೇಕು.

ವ್ಯಂಗ್ಯ ಚಿತ್ರಕಾರರು ವಿಕಲಮತಿಗಳಲ್ಲ.
ಸಕಲಮತಿಗಳೆಂದು
ಸಾಧಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...