Monday, April 21, 2025
Monday, April 21, 2025

Voters Awareness ಮತದಾನ ಮನೆಯ ಕಾರ್ಯಕ್ರಮವಿದ್ದಂತೆ ತಪ್ಪದೇ ಭಾಗವಹಿಸಿ- ಸುನೀತಾ ಶ್ರೀಧರ್

Date:

Voters Awareness ಪವಿತ್ರವಾದ ಮತದಾನವನ್ನು ಯಾರು ಕಳೆದು ಕೊಳ್ಳಬಾರದು. ನಮ್ಮ ಮನೆ ಕಾರ್ಯಕ್ರಮಕ್ಕೆ ಹೇಗೆ ತಪ್ಪದೆ ಭಾಗವಹಿಸುತ್ತೇವೊ ಹಾಗೆಯೆ, ದೇಶ ಕಟ್ಟುವ ಕಾರ್ಯದಲ್ಲಿ ಎಲ್ಲರೂ ತಮ್ಮ ಮತವನ್ನು ಚಲಾಯಿಸಿ, ಸದೃಡ ಗೊಳಿಸಬೇಕಾಗಿ, ಎಂಟೂ ರೋಟರಿ ಕ್ಲಬ್ ಗಳ ಪರವಾಗಿ ಅಸಿಸ್ಟೆಂಟ್ ಗೌರ್ನರ್ ರೊ.ಸುನಿತಾಶ್ರೀಧರ್ ಕೋರಿದರು.

ಮಾಜಿ ಜಿಲ್ಲಾ ರಾಜ್ಯಪಾಲರದ ರೊ.ಚಂದ್ರಶೇಖರ್ ಮಾತನಾಡುತ್ತಾ, ಗ್ರಾಮಾಂತರ ಪ್ರದೇಶದಲ್ಲಿ ಅತ್ಯುತ್ತಮ ಮತದಾನವಾಗುತ್ತಿದೆ. ಆದರೆ, ನಗರ ಪ್ರದೇಶದ ಮತದಾರರು ಜಾಗೃತರಾಗಿ ತಪ್ಪದೆ ತಮ್ಮ ಇರುವಿಕೆಯನ್ನು ಗುರ್ತಿಸುವ ಮತದಾನದಲ್ಲಿ ಭಾಗಿಗಳಾಗಿ ಎಂದರು.

Voters Awareness ಜಿಲ್ಲಾ ಪಂಚಾಯತ್ ಸಿ.ಇ.ಒ. ಸ್ನೇಹಲ್ ಸುಧಾಕರ್ ಲೋಕಂಡೆ ಕಾರ್ಯಕ್ರಮ ಉದ್ಘಾಟಿಸಿ, ಜನಜಾಗೃತಿ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ ಸಂಸ್ಥೆ ರೋಟರಿಯ ಎಲ್ಲಾ ಎಂಟು ಕ್ಲಬ್ ಗಳು ಹಮ್ಮಿಕೊಂಡಿರುವ ಈ ಕಾರ್ಯಕ್ರಮವನ್ನು ಸಂತೋಷದಿಂದ ಉದ್ಘಾಟಿಸಿರುವುದಾಗಿ ತಿಳಿಸಿದರು.

ನೋಡಲ್ ಅಧಿಕಾರಿ ಶ್ರೀಕಾಂತ್, ಸ್ವೀಫ್ ನ ಸಿಬ್ಬಂದಿ ಸಹಕರಿಸಿದರು. ಮಾಜಿ ಅಸಿಸ್ಟೆಂಟ್ ಗೌರ್ನರ್ ಜಿ.ವಿಜಯಕುಮಾರ್, ರೊ.ಆನಂದಮೂರ್ತಿ, ರೊ.ಸುರೇಶ್, ರೊ.ಮಂಜುಳ, ರೊ.ಚಂದ್ರು, ರೊ.ಭಟ್, ವಾಗೇಶ್, ಎಂಟು ಕ್ಲಬ್ಬಿನ ಸದಸ್ಯರು ಶಿವಪ್ಪನಾಯಕ ವೃತ್ತದಿಂದ, ಗೋಪಿ ವೃತ್ತದವರೆಗೆ ಜಾತಾದಲ್ಲಿ ಭಗವಹಿಸಿ ನಾಗರಿಕರಿಗೆ ಆಮೇಶಕ್ಕೆ ಬಲಿಯಾಗದೆ ಸ್ವತಂತ್ರವಾಗಿ ಮತದಾನ ಮಾಡುವಂತೆ ಜನಜಾಗೃತಿ ಕಾರ್ಯ ನೆರವೇರಿಸಿದರು.
ರೊ.ಶ್ರೀಧರ್ ಸ್ವಾಗತಿಸಿ ರೊ.ಕೆ.ಪಿ.ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Chidambara Mahaswami ಗುಬ್ಬಿ ಚಿದಂಬರಾಶ್ರಮದಲ್ಲಿಎಲೆಕ್ಟ್ರಿಷಿಯನ್ ವೃತ್ತಿ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Sri Chidambara Mahaswami ಶ್ರೀ ಶ್ರೀ ಚಿದಂಬರ ಮಹಾಸ್ವಾಮಿಗಳು ಶ್ರೀ ಚಿದಂಬರಾಶ್ರಮವನ್ನು...

CM Siddharamaih ಪೌರ ಕಾರ್ಮಿಕರ ಸೇವೆ ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ- ಸಿದ್ಧರಾಮಯ್ಯ

CM Siddharamaih ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಕಾಯಂಗೊಳಿಸುವ ಕಾರ್ಯ ನಡೆಯುತ್ತಿದೆ.ಈಗಾಗಲೇ...

DC Shivamogga ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ಪ್ರಕರಣ, ಈರ್ವರು ಗೃಹ ರಕ್ಷಕ ದಳ ಸಿಬ್ಬಂದಿ ಅಮಾನತು-ಗುರುದತ್ತ‌ ಹೆಗಡೆ

DC Shivamogga ಶಿವಮೊಗ್ಗ ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಇತ್ತೀಚಿಗೆ...

Mental health ಮಾನಸಿಕ ಸಮಸ್ಯೆಗಳು‌‌ ಮತ್ತು‌ ಸೂಕ್ತ ಪರಿಹಾರಗಳು ...

Mental health ಮಾನಸಿಕ ಖಾಯಿಲೆಗಳು ಯಾರಿಗಾದರೂ ಬರಬಹುದು : ಸೂಕ್ತ...